ಧನರಾಜ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಹುಡುಕಿ ಬರುತ್ತೆ 

ಸಿಂಹ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಧನರಾಜ್ ಯೋಗ ಸೃಷ್ಟಿಯಾಗುತ್ತೆ. ಈ ವಿಶೇಷವಾದ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ, ಯಾವ ರಾಶಿಯವರಿಗೆ ಸಂಪತ್ತಿನ ಅದೃಷ್ಟ ಇದೆ ಅನ್ನೋದನ್ನ ನೋಡೋಣ. ಜ್ಯೋತಿಷ್ಯದಲ್ಲಿ 2023, ಕೆಲವು ಅದೃಷ್ಟಶಾಲಿ ವ್ಯಕ್ತಿಗಳಿಗೆ ವಿಶೇಷ ಉಡುಗೊರೆಯನ್ನ ಹೊಂದಿದೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಕ್ರಮಣವು ಧನರಾಜ ಯೋಗದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಸಂಪತ್ತು ಮಾತ್ರ ಅಲ್ಲ, ಖ್ಯಾತಿ ಮತ್ತು ಗೌರವ ವನ್ನು ನೀಡುವಂತಹ ವಿಶಿಷ್ಟವಾದ ಯೋಗ ಆಗಿದೆ.ಈ ಧನ ರಾಜ ಆಯೋಗ ಎಲ್ಲಾ 12 ರಾಶಿಚಕ್ರಗಳ ಮೇಲೂ […]

Continue Reading

ಅಖಂಡ ಸಾಮ್ರಾಜ್ಯ ರಾಜಯೋಗದಿಂದ 3 ರಾಶಿಯವರಿಗೆ ಅದೃಷ್ಟ

ಕೆಲವೊಂದು ಯೋಗಗಳು ರೂಪುಗೊಳ್ಳುವುದು ಬಹಳ ಅಪರೂಪವಾಗಿ ಸದ್ಯ ಸುಮಾರು 50 ವರ್ಷಗಳ ನಂತರ ಒಂದು ವಿಶೇಷಯೋಗ ಸೃಷ್ಟಿ ಆಗಿದೆ. ಅದರಿಂದ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯದಾಗುತ್ತೆ ಅನ್ನೋದನ್ನ ಈ ಮಾಹಿತಿಯಲ್ಲಿ ಹೇಳ್ತೀವಿ.ಜ್ಯೋತಿಷ್ಯದ ಪ್ರಕಾರ ಶುಭ ಮತ್ತು ಅಶುಭ ರಾಜಯೋಗವನ್ನು ಸೃಷ್ಟಿಸಲು ಗ್ರಹಗಳೇ ಕಾರಣವಾಗುತ್ತೆ. ಈ ಗ್ರಹಗಳ ಸಂಚಾರ ನಮ್ಮ ಬದುಕಿನ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರುತ್ತದೆ. ಕೆಲವೊಮ್ಮೆ ಇದರಿಂದ ನಮಗೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತೆ.ಈ ಗ್ರಹಗಳು ನಮ್ಮ ರಾಶಿ ಬದಲಾವಣೆ ಮಾಡಿದಾಗ ಅದರಿಂದ ಯೋಗ ಗಳು […]

Continue Reading

ಸೆಪ್ಟೆಂಬರ್ 1 ನೇ ತಾರೀಕಿನಿಂದ 5 ರಾಶಿಯವರಿಗೆ ಗಜಕೇಸರಿಯೋಗ ಬಾರಿ ಅದೃಷ್ಟ ನೀವೇ ಆಗರ್ಭ ಶ್ರೀಮಂತರು ಮುಂದಿನ 1 ತಿಂಗಳು

ಎಲ್ಲರಿಗೂ ನಮಸ್ಕಾರ. ಇದು ಸೆಪ್ಟೆಂಬರ್ ತಿಂಗಳ ಒಂದನೇ ತಾರೀಖಿನಿಂದ ಈ ಐದು ರಾಶಿಗಳಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಲಕ್ಷ್ಮಿಯೋಗ. ಇವರ ಜೀವನ ಬದಲಾಗುತ್ತೆ ಅಂತ ಹೇಳಬಹುದು. ಈ ಸೆಪ್ಟೆಂಬರ್ ಒಂದನೇ ಒಂದನೇ ತಾರೀಕಿನಿಂದ ಆದಷ್ಟು ಬೇಗ ಈ ರಾಶಿಯವರು ಕೋಟ್ಯಾಧಿಪತಿಗಳಾಗ್ತಾರೆ ಅಂತ ಹೇಳಬಹುದು. ಹೌದು,ಯಾವ ರಾಶಿಗೆ ಯಾವೆಲ್ಲ ಯೋಗ ಫಲಗಳು ಸಿಗುತ್ತೆ. ಯಾವೆಲ್ಲಾ ಅದೃಷ್ಟದ ಫಲಗಳು ಸೆಪ್ಟೆಂಬರ್ ತಿಂಗಳಲ್ಲಿ ಸಿಗುತ್ತೆ ಅಂತ ಇವತ್ತಿನ ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತೀವಿ ಬನ್ನಿ . ಇದೆ ಸೆಪ್ಟೆಂಬರ್ […]

Continue Reading

2024ರಲ್ಲಿ ಈ ರಾಶಿಯವರು ಶ್ರೀಮಂತರಾಗ್ತಾರೆ

ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ತಮ್ಮ ಬದುಕಿನಲ್ಲಿ ಆರ್ಥಿಕವಾಗಿ ಏಳಿಗೆ ಆಗಲಿ ಅನ್ನೋದು ಎಲ್ಲರೂ ಬಯಸುವುದು ಸಹಜ. ಇದೀಗ 2024 ರ ವೇಳೆಗೆ ಕೆಲವು ರಾಶಿ ಚಕ್ರಗಳ ಆರ್ಥಿಕ ಸ್ಥಿತಿ ದುಪ್ಪಟ್ಟಾಗುತ್ತೆ. ಅತ್ಯಂತ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಯಾವೆಲ್ಲ ರಾಶಿಯವರು 2024ರಲ್ಲಿ ಅಪಾರ ಹಣವನ್ನು ಗಳಿಸುತ್ತಾರೆ. ಆ ನಾಲ್ಕು ರಾಶಿಯವರಿಗೆ 2024 ರಲ್ಲಿಶ್ರೀಮಂತರಾಗ್ತಾರೆ ಅನ್ನೋದನ್ನ ನೋಡೋಣ. ಹೊಸ ವರ್ಷ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ತಮ್ಮ ಬದುಕಿನಲ್ಲಿ ಹೊಸತನ ಮೂಡಲಿ ಅಂತ ಬಯಸುತ್ತಾರೆ.ಅದು ಸಹಜ. ವಿಶೇಷವಾಗಿ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿ […]

Continue Reading

ವರಮಹಾಲಕ್ಷ್ಮೀ ಹಬ್ಬದ ದಿನ ಕುಂಭ ರಾಶಿಯವರು ತಪ್ಪದೇ ಈ ಕೆಲಸ ಮಾಡಿ ನಿಮ್ಮ ಮೇಲೆ ಸಂಪತ್ತಿನ ಸುರಿಮಳೆ 

ನಾವು ವರ ಮಹಾಲಕ್ಷ್ಮಿ ಹಬ್ಬದ ವಿಶೇಷ ಅರ್ಥವಾಗಿ ಕುಂಭ ರಾಶಿಯ ಜಾತಕದವರಿಗಾಗಿಯೇ ವಿಶೇಷ ಮಾಹಿತಿಯೊಂದನ್ನು ಹೊತ್ತು ತಂದಿದ್ದು ಇಲ್ಲಿ ಕುಂಭ ರಾಶಿಯ ಜಾತಕದವರು ಸರ್ವ ಸಂಕಷ್ಟಗಳ ನಿವಾರಣೆಗೆ ಹಾಗೆ ಆರ್ಥಿಕ ಸಂಕಷ್ಟಗಳನ್ನು ದೂರಗೊಳಿಸಿ ಈ ಮೂಲಕ ಧನ ಧಾನ್ಯದಿಂದ ಸಂಪನ್ನರಾಗಲು ವರ ಮಹಾಲಕ್ಷ್ಮಿ ಹಬ್ಬದದಿನದಂದು ಕೈಗೊಳ್ಳಬೇಕಾದ ಕೆಲ ವಿಶೇಷ ಉಪಾಯಗಳನ್ನು ತಿಳಿದುಕೊಳ್ಳಲಿದ್ದೇವೆ. ಇಲ್ಲಿ ಪ್ರತ್ಯೇಕ ಕುಂಭ ರಾಶಿಯ ಪುರುಷ ಮತ್ತು ಮಹಿಳೆಯರು ಮಹಾಲಕ್ಷ್ಮಿ ಮಾತೆಯ ಆರಾಧನೆಯನ್ನು ಹೇಗೆ ಮಾಡಬೇಕು, ಜೊತೆಗೆ ಯಾವೆಲ್ಲಾ ವಿಧಿವಿಧಾನಗಳನ್ನು ಪೂರೈಸುವುದರ ಮೂಲಕ ಮಾತೆ […]

Continue Reading

ಮನೆಗೆ ಕೆಟ್ಟದೃಷ್ಟಿ ಬಿದ್ದಾಗ

ಒಂದು ಮನೆಯಲ್ಲಿ ಸದಾ ನೆಮ್ಮದಿ ಸುಖ ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ ಪದೇ ಪದೇ ಜಗಳ ಅಶಾಂತಿ ದುಃಖವಿದೆ ಎಂದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂದು ನೋಡೋಣ ಬನ್ನಿ. ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ, ಪದೇ ಪದೇ ಜಗಳವಾಗುತ್ತದೆ ಆ ಮನೆ ಜನರ ಆರೋಗ್ಯ ಪದೇ ಪದೇ […]

Continue Reading

ಸುಖ ಸಂಸಾರಕ್ಕೆ ಕಿವಿ ಮಾತುಗಳು

ಪತಿ office ಇಂದ ಮನೆಗೆ ಬಂದಾಗ ಮುಖವನ್ನು ಗಂಟು ಹಾಕಿಕೊಂಡು ಇರುವುದು ಅಥವಾ phone ಅಲ್ಲಿ ಮಾತನಾಡುವುದು busy ಯಾಗಿ ಇರುವುದು TV ಮುಂದೆ ಕುಳಿತಿರುವುದು ಹೀಗೆ ಯಾವುದಾದರೊಂದು ಕೆಲಸದಲ್ಲಿ ಬಿಜಿಯಾಗಿ ಇರಬೇಡಿ ಅವರು ಬಂದ ತಕ್ಷಣ ಒಂದು glass ನೀರು ಕೊಟ್ಟು ನಗುನಗುತ್ತಾ ಮಾತನಾಡಿಸಿ.ಹಣ, ಆಸ್ತಿ, ಒಡವೆ, ಕಾರು, ಬಂಗಲೆ ಇವೆಲ್ಲ ಜೀವನಕ್ಕೆ ಬಹಳ ಮುಖ್ಯ ಆದರೆ ಜೀವನಕ್ಕೆ ನೆಮ್ಮದಿ ಇದಕ್ಕಿಂತ ಮುಖ್ಯ ಇದು ನಿಮ್ಮಿಬ್ಬರಿಗೂ ನೆನಪಿರಲಿ ಪತಿಯ ಸಂಪಾದನೆಗೆ ಪತ್ನಿಯಾದವಳು ಬೆಲೆ ಕೊಡಬೇಕು ಇತಿ […]

Continue Reading

ಆಗಸ್ಟ್ 24 ಭಯಂಕರ ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ನಾಳೆ ಆಗಸ್ಟ್ ಇಪ್ಪತ್ನಾಲ್ಕನೇ ತಾರೀಕು ವಿಶೇಷವಾದ ಗುರುವಾರ ನಾಳೆ ಗುರುವಾರದಿಂದ ಕೆಲವು ರಾಶಿಗಳಿಗೆ ಸಾಯಿ ಬಾಬಾನ ಕೃಪೆ ಸಿಗ್ತಾ ಇದೆ. ಸಾಯಿಬಾಬನ ಕೃಪೆ ನಾಳೆ ಗುರುವಾರದಿಂದ ಈ ರಾಶಿಯವರಿಗೆ ಆರಂಭವಾಗುತ್ತದೆ. ಆದ್ದರಿಂದ ಈ ಆರು ರಾಶಿಯವರಿಗೆ ಕೂಡ ಭಾರಿ ಅದೃಷ್ಟ ಮತ್ತು ಗುರುಬಲ ಸಿಗುತ್ತದೆ ಮುಂದಿನ ಒಂದು ತಿಂಗಳು ಕೂಡ ಈ ರಾಶಿಯವರಿಗೆ ಭಾರಿ ಅದೃಷ್ಟ ಮತ್ತು ರಾಜಯೋಗ ಶುಕ್ರದೆಸೆ ಆರಂಭವಾಗ್ತಿದೆ. ಮನೆಯಲ್ಲಿ ದುಡ್ಡಿನ ಆಗಮನವಾಗುತ್ತದೆ .ಇವರಿಗೆ ಸಾಯಿಬಾಬನ ನೇರ ಕೃಪೆ ನಾಳೆಯಿಂದ ಇರೋದ್ರಿಂದ […]

Continue Reading

ಪುರುಷರಿಗೆ ಕಿವಿ ಮಾತುಗಳು

ಪುರುಷರಿಗೆ ಕಿವಿಮಾತುಗಳು, ಪುರುಷರು ಪ್ರತಿಯೊಂದು ಮನೆಯ ರಕ್ಷಾಕವಚ ಅವರಿಲ್ಲದ ಮನೆ ಬುನಾದಿ ಇಲ್ಲದ ಮನೆ ಆಗಿರುತ್ತೆ. ಹೇಗೆ ಗೃಹಿಣಿಯರು ಮನೆಯ ಜವಾಬ್ದಾರಿ ನಿರ್ವಹಿಸುವರೂ ಅದೇ ರೀತಿ ಪುರುಷರು ಹೊರಗೆ ಕಷ್ಟಪಟ್ಟು ದುಡಿದು ಎಲ್ಲರ ಆಸೆಗಳನ್ನು ಈಡೇರಿಸುತ್ತಾರೆ. ಪ್ರತಿ ಮಹಿಳೆ ಕೆಟ್ಟವಳಲ್ಲ. ಅದೇ ರೀತಿ ಎಲ್ಲ ಪುರುಷರು ಕೆಟ್ಟವರಲ್ಲ. ಪ್ರತಿಯೊಬ್ಬ ಪುರುಷ ಈ ಮಾತುಗಳನ್ನು ಯಾವಾಗಲೂ ನೆನಪಿಡಬೇಕು, ಒಂದು ಕೆಲಸ ಎಷ್ಟು ಮುಖ್ಯ ವೋ ಅಷ್ಟೇ ಮುಖ್ಯ ಕುಟುಂಬ ಕೂಡ ನಿಮ್ಮ ಸ್ವಲ್ಪ ಸಮಯವನ್ನು ಕುಟುಂಬಕ್ಕೆ ಮೀಸಲಿಡಿ. ಎರಡು […]

Continue Reading

ವರಮಹಾಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳಾದರೆ ನಿಮಗೆ ಹಣದ ಸಮಸ್ಯೆ ಬೆನ್ನು ಬಿಡದೆ ಕಾಡುತ್ತೆ…

ವರ ಮಹಾಲಕ್ಷ್ಮಿ ಹಬ್ಬವನ್ನು ಮಾಡುವರು ಯಾವ ಯಾವ ತಪ್ಪುಗಳನ್ನು ಮನೆಯಲ್ಲಿ ಮಾಡಬಾರದು ಅಂತ ಇವತ್ತಿನ ಈ ಮಾಹಿತಿಯಲ್ಲಿ ತಿಳಿಸ ಕೊಡ್ತಾ ಇದೀನಿ. ಹಾಗಾದ್ರೆ ಬನ್ನಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯನ್ನು ವರವನ್ನು ಬೇಡಿ ಕೊಂಡು ನಾವು ಈ ವ್ರತವನ್ನ ಆಚರಣೆ ಮಾಡ್ತಾ ಇರೋದ್ರಿಂದ ಮನೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇಂತಹ ತಪ್ಪುಗಳನ್ನ ಮಾಡೋದರಿಂದ ಬಹಳಷ್ಟು ನಷ್ಟವನ್ನ ಅನುಭವಿಸಬೇಕಾಗುತ್ತೆ. ಹಾಗಾದ್ರೆ ವರ ಲಕ್ಷ್ಮಿ ಹಬ್ಬದ ದಿನ ಯಾವ ಯಾವ ತಪ್ಪುಗಳನ್ನು ನಾವು ಮನೇಲಿ ಮಾಡಬಾರದು ಅಂತ ಇವಾಗ ನೋಡೋಣ ಬನ್ನಿ […]

Continue Reading