ಈ ಕೆಲಸ ಮಾಡಿದರೆ ನಿಮಗೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ

ಈ ಕೆಲಸ ಮಾಡಿದರೆ ನಿಮಗೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ. ಅಲ್ಲದೆ ಇಲ್ಲಿ ಶನಿ ದೇವನ ವಿಶೇಷ ಕೃಪೆಯು ಕೂಡ ನಿಮಗೆ ಲಭಿಸುತ್ತದೆ. ವೀಕ್ಷಕರೇ ಶನಿ ದೇವನ ಕೃಪೆ ಗೆ ಪಾತ್ರ ರಾದರೆ ಅಂತಹ ವ್ಯಕ್ತಿಯು ಜೀವನ ದುದ್ದಕ್ಕೂ ಅತ್ಯಂತ ಶುಭ ಫಲಗಳನ್ನು ಹೊಂದುವುದರೊಂದಿಗೆ  ಧನ ಧಾನ್ಯದಿಂದ ಸಂಪನ್ನಗೊಳ್ಳುವುದಾಗಿಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಧಾರ್ಮಿಕ ಮಾನ್ಯತೆ ಪ್ರಕಾರ ಯಾರು ಶನಿ ದೇವನ ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಅವರಿಗೆ ರಾಜ ಸೌಭಾಗ್ಯ ದೊರೆಯುತ್ತದೆ ಎಂದು ಸಹ ಹೇಳಲಾಗುತ್ತದೆ. ಅದು […]

Continue Reading

ಆಗಸ್ಟ್ 31 ಭಯಂಕರ ಹುಣ್ಣಿಮೆ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶನಿದೇವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಇದೆ ಆಗಸ್ಟ್ ಮೂವತ್ತೊಂದನೇ ತಾರೀಖು ವಿಶೇಷವಾದ ಮತ್ತು ಭಯಂಕರವಾದ ಒಂದು ಹುಣ್ಣಿಮೆ ಇದೆ. ಈ ಒಂದು ಕೆಲವೊಂದು ರಾಶಿಗಳಿಗೆ ಶನಿ ದೇವನ ಕೃಪೆಯಿಂದ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತಿದೆ ಮತ್ತು ಗಜಕೇಸರಿ ಯೋಗ ಮುಂದಿನ ಒಂದು ತಿಂಗಳು ಇವರಿಗೆ ರಾಜಯೋಗ ಮತ್ತು ಗುರುಬಲ ಪ್ರಾರಂಭವಾಗುತ್ತದೆ. ಹೌದು ಸ್ನೇಹಿತರೆ.ಈ ಒಂದು ವಿಶೇಷವಾದ ಉದ್ದಿಮೆ ನಂತರ ಯಾವ ರಾಶಿಗಳಿಗೆ ಯಾವ ಲಾಭಗಳು ಸಿಗುತ್ತೆ ಅಂತ ನಾವು ಸಂಪೂರ್ಣ ಮಾಹಿತಿ ತಿಳಿಸಿಕೊಡ್ತೀವಿ.ಒಂದು ಈ ಒಂದು ವಿಶೇಷವಾದ […]

Continue Reading

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತೆ! ಎಲ್ಲರಿಗು ಅಲ್ಲ…

ನಿಮಗೆಲ್ಲ ಆತ್ಮೀಯವಾದ ಸ್ವಾಗತ ಉತ್ತರ ದಿಕ್ಕಿನ ಬಾಗಿಲು ಯಾರಿಗೆ ಶುಭ ಯಾರಿಗೆ ಅಶುಭ ಅನ್ನೋ ರಹಸ್ಯ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ ತೀನಿ. ಮನುಷ್ಯನಿಗೆ ಬಾಯಿ ಇದ್ದಂತೆ ಮನೆಗೆ ಬಾಗಿಲು. ಬಾಗಿಲಿಂದ ಒಳ ಹೋಗುವ ಗಾಳಿ ನೀರು ಆಹಾರ ಶುದ್ಧವಾಗಿದ್ದಷ್ಟು ಆರೋಗ್ಯ ಉತ್ತಮವಾಗಿರುತ್ತೆ. ಹಾಗೇನೆ ಮನೆಯ ಮುಖ್ಯದ್ವಾರ ಅದನ್ನೇ ಸಿಂಹದ್ವಾರ ಪ್ರಧಾನದ್ವಾರ ಅಂತ ಕರೀತೀವಿ.ಇಲ್ಲಿಂದ ಪ್ರವೇಶಿಸುವ ವ್ಯಕ್ತಿ ಶಕ್ತಿ ನಮ್ಮ ಜೀವನವನ್ನೇ ಬದಲಾಯಿಸಬಹುದು. ಇವುಗಳ ನಿರ್ಗಮನಕ್ಕೆ ಹಿಂಬದಿ ದ್ವಾರವು ಅಷ್ಟೇ ಮುಖ್ಯ. ಪ್ರಧಾನದ್ವಾರಕ್ಕೆ ಮತ್ತು […]

Continue Reading

ಇದೆ ಆಗಸ್ಟ್ 25ನೇ ತಾರೀಕು ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ

ನಮಸ್ಕಾರ ಇದೆ ಆಗಸ್ಟ್ ಇಪ್ಪತ್ತೈದನೇ ತಾರೀಖು ವಿಶೇಷವಾದೊಂದು ವರ ಮಹಾಲಕ್ಷ್ಮಿ ಹಬ್ಬ ಇದೆ.ಈ ಹಬ್ಬ ಬಹಳ ವಿಶೇಷ ವಾಗಿದ್ದು ಒಂದು ಹಬ್ಬದ ನಂತರ ಈ ಕೆಲವೊಂದು ರಾಶಿಗಳಿಗೆ ಅಂದ್ರೆ ಈ ರಾಶಿಯವರು ಕೂಡ ಬಾರಿ ಅದೃಷ್ಟ ಮತ್ತು ಣದ ಒಂದು ಸುರಿಮಳೆ ಸುರಿಯುತ್ತಿದೆ ಮತ್ತು ಇವರಿಗೆ ರಾಜಯೋಗ ಮತ್ತು ಗುರುಬಲ ಆರಂಭವಾಗುತ್ತದೆ ಹಾಗು ತಾಯಿ ಮಹಾಲಕ್ಷ್ಮಿ ದೇವಿಯ ಕೃಪೆ ಸಂಪೂರ್ಣವಾಗಿ ರಾಶಿಗೆ ಸಿಗಲಿದೆ. ಈ ಹಬ್ಬದ ನಂತರ ತಾಯಿ ಲಕ್ಷ್ಮಿ ದೇವಿ ಈ ರಾಶಿಯವರ ಒಂದು ಮನೆಯಲ್ಲಿ […]

Continue Reading

ಆಗಸ್ಟ್ 22 ಭಯಂಕರ ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆ

ನಮಸ್ಕಾರ ಆಗಸ್ಟ್ ಇಪ್ಪತ್ತೈದನೇ ತಾರೀಖು ವಿಶೇಷವಾದ ಮತ್ತು ಭಯಂಕರವಾದ ಮಂಗಳವಾರ ಮಂಗಳವಾರದಿಂದ ಈ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಮನೆಯಲ್ಲಿ ಸುರಿಯುತ್ತೆ ಹೇಳಬಹುದು. ಅದು ಈ ಆರು ರಾಶಿಯವರು ಕೂಡ ಬಾರಿ ಅದೃಷ್ಟವಂತ ಅಂತಾನೆ ಹೇಳಬಹುದು. ಹಾಗೆ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ನಾಳೆಯಿಂದ ಈ ರಾಶಿಯವರಿಗೆ ಇರೋದ್ರಿಂದ ಎಲ್ಲಿಲ್ಲದ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಅಂತಾನೆ ಹೇಳಬಹುದು . ಮತ್ತು ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ […]

Continue Reading

ನಾಗರ ಪಂಚಮಿ ಹಬ್ಬದ ಸರಿಯಾದ ದಿನಾಂಕ 21 Agust ಅಥವಾ 22 August 

ನಾಗರ ಪಂಚಮಿ ಹಬ್ಬದ ಪೂಜೆಯ ವಿಧಿ ವಿಧಾನ ಏನಿದೆ? ಇದನ್ನ ಯಾವ ರೀತಿಯ ಕಾರ್ಯಗಳನ್ನ ಮಾಡಬೇಕ ನಮ್ಮ ಹಿಂದೂ ಧರ್ಮ ದಲ್ಲಿ ನಾಗ ಪಂಚಮಿ ಹಬ್ಬಕ್ಕೆ ತುಂಬಾ ದೊಡ್ಡದಾಗಿರುವ ವಿಶೇಷವಾದ ಮಹತ್ವವಿದೆ. ಹಲವಾರು ಜನರು ನಾಗ ದೇವತೆಗಳ ಪೂಜೆಯನ್ನ ಮಾಡ್ತಾರೆ. ಕೆಲವರು ಮೂರ್ತಿಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಕೆಲವರು ಫೋಟೋ ಪೂಜೆ ಮಾಡ್ತಾರೆ. ನಿಮ್ಮಲ್ಲಿ ನೀವು ಯಾವ ರೀತಿ ಪೂಜೆ ಮಾಡ್ತಾರೆ ಅನ್ನೋದನ್ನ ಕಮೆಂಟ್ ನಲ್ಲಿ ಬರೆಯಿರಿ. ಸ್ನೇಹಿತರೆ ನಾಗರ ಪಂಚಮಿ ಹಬ್ಬ ನಮ್ಮ ಭಾರತ ದೇಶದ […]

Continue Reading

ಬೇಡಿಕೊಂಡ ತಕ್ಷಣ ಆಂಜನೇಯ ಸ್ವಾಮಿಯ ಕಲ್ಲು ತಿರುಗುತ್ತೆ ನಿಮ್ಮ ಕಣ್ಣ ಮುಂದೆ ನಡೆಯುತ್ತೆ ಪವಾಡ

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಆಂಜನೇಸ್ವಾಮಿ ದೇವಸ್ಥಾನಗಳು ಇವೆ. ನೀವು ನಂಬುತ್ತೀರೋ ಇಲ್ಲವೋ ಭಾರತ ದೇಶದಲ್ಲಿ ಇದುವರೆಗೂ ಯಾರು ಕೂಡ ಅಂಜನೇಯ ಸ್ವಾಮಿ ದೇವಸ್ಥಾನ ಎಷ್ಟಿದೆ ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಕೇವಲ ಭಾರತ ದೇಶವಲ್ಲದೆ ವಿದೇಶದಲ್ಲೂ ಕೂಡ ಲಕ್ಷಾಂತರ ಆಂಜನೇಸ್ವಾಮಿ ದೇವಸ್ಥಾನ ಗಳನ್ನು ನಾವು ನೋಡಬಹುದು. ವಿಶ್ವದಲ್ಲೇ ಅತಿ ಹೆಚ್ಚು ಭಕ್ತಾದಿಗಳನ್ನು ಹೊಂದಿರುವ ದೇವರು ಅಂದರೆ ಅದು ಆಂಜನೇಯ ಸ್ವಾಮಿ ಅತಿ ಹೆಚ್ಚು ಪವಾಡ ನಡೆಯುವ ಸ್ಥಳ ಯಾವುದಪ್ಪ ಅಂದರೆ ಅದು ಆಂಜನೇಯ ಸ್ವಾಮಿ. […]

Continue Reading

ಭಕ್ತಿ ಶ್ರದ್ಧೆಯಿಂದ ಶಿವನ ಮೂರು ಮಂತ್ರವನ್ನು ಜಪಿಸಿದರೆ ಸಾಕ್ಷಾತ್ ಶಿವನೆ ಬಂದು ನಿಮ್ಮ ಕಷ್ಟಗಳನ್ನು ಪರಿಹರಿಸುತ್ತಾನೆ

ಎಲ್ಲರಿಗೂ ನಮಸ್ಕಾರ. ಪರಮಶಿವನನ್ನು ಆರಾಧಿಸಲು ಪೂಜಿಸಲು ಅದ್ಭುತವಾದ. ಪರಿಣಾಮಕಾರಿ ಸುಲಭ ಮಂತ್ರಗಳ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಹಾಗು ಈ ಮಂತ್ರ ವನ್ನು ಜಪಿಸುವುದರಿಂದ ಬರುವ ಲಾಭಗಳೇನು ಅದರಿಂದ ನಮ್ಮ ಮೇಲೆ ಬೀಳುವ ಪರಿಣಾಮವೇನು ಅನ್ನುವ ವಿಷಯದ ಬಗ್ಗೆ ತಿಳಿಯೋಣ ಬನ್ನಿ.ಸ್ನೇಹಿತರೇ ದೇವರುಗಳಲ್ಲಿ ಪರಮಶಿವನನ್ನು ಮನ ಸ್ಪೂರ್ತಿಯಾಗಿ ಆರಾಧಿಸಿದರೆ ಬೇಗ ಒಲಿದು ಬಿಡುತ್ತಾನೆ ಮತ್ತು ಬೇಡಿದ ವರ ಮವನ್ನು ಕರುಣಿಸುತ್ತಾನೆ ಎಂಬುದು ಅಚಲವಾಗಿರುವ ನಂಬಿಕೆ.ಶಿವನ ಆರಾಧನೆಯಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳ ಲಾಗುತ್ತದೆ. ಶಿವನ […]

Continue Reading

ದಿನ ಭವಿಷ್ಯ 21 ಜುಲೈ 2023

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನದ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ,ಮೊದಲಿಗೆ ಮೇಷ ರಾಶಿ : ಆರ್ಥಿಕವಾಗಿ ಅನುಕೂಲವಾಗುತ್ತದೆ ಆರೋಗ್ಯದ ಸಮಸ್ಯೆ ಕೂಡ ಕಂಡುಬರುತ್ತದೆ ಮಾನಸಿಕವಾಗಿ ನೋವು ಕೂಡ ಉಂಟಾಗುತ್ತದೆ ಸ್ವಲ್ಪ ಜಾಗೃತರಾಗಿರಿವೃಷಭ ರಾಶಿ : ಅಧಿಕ ಖರ್ಚು ಇನ್ನೂ ನಿಮಗೆ ಜಾಸ್ತಿ ಆಗುತ್ತದೆ ಮಿತ್ರರೊಂದಿಗೆ ಮೋಜು ಮಸ್ತಿ ಪತ್ರ ವ್ಯವಹಾರ ನೆರೆಹೊರೆಯವರಿಂದ ಅನುಕೂಲ ಕೂಡ ಆಗುತ್ತದೆ ಮಿಥುನ ರಾಶಿ : ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಸ್ವಂತ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ ಮಿತ್ರರಿಂದ ಉದ್ಯೋಗ […]

Continue Reading

ನಿಮ್ಮ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ…

ಇನ್ನು ನಿಮ್ಮ ಹೆಸರು ಇಂಗ್ಲಿಷ್ ಅಕ್ಷರ ಬಿ ಇಂದ ಶುರುವಾದ ಈ ವ್ಯಕ್ತಿಗಳು ಬಹಳ ಭಾವುಕ ಸ್ವಭಾವದವರು ಆಗಿರುತ್ತಾರೆ. ಈ ವ್ಯಕ್ತಿಗಳಿಗೆ ಆತ್ಮವಿಶ್ವಾಸ ಬಹಳ ಕಮ್ಮಿ ಇರುತ್ತದೆ. ಆದರೆ ಬಹಳ ಬುದ್ಧಿವಂತರಾಗಿರುತ್ತಾರೆ. ಇನ್ನು ನಿಮ್ಮ ಹೆಸರು ಇಂಗ್ಲಿಷ್ ಅಕ್ಷರ ಸಿ ಇಂದ ಶುರು ಆದರೆ ಈ ವ್ಯಕ್ತಿಗಳು ಯಾವಾಗಲೂ ತಮಾಷೆ, ನಗುನಗುತಾ ಇರಲು ಬಯಸುತ್ತಾರೆ. ಆದರೆ ಇವರಿಗೆ ಕೋಪ ಮಾತ್ರ ಬೇಗ ಬರುತ್ತದೆ. ಇನ್ನು ಇಂಗ್ಲಿಷ್ ಅಕ್ಷರ ಡಿ ನಿಮ್ಮ ಹೆಸರು ಶುರುವಾದರೆ ಇವರಿಗೆ ಇಚ್ಚಾಶಕ್ತಿ ಬಹಳ […]

Continue Reading