ಸಂತಾನ ಸಮಸ್ಯೆ ಇರುವವರು ದೋಷವನ್ನು ನಿವಾರಣೆ ಮಾಡಿಕೊಳ್ಳಿ ಆದಷ್ಟು ಬೇಗ ಒಳ್ಳೆ ಸುದ್ದಿಯನ್ನು ಕೇಳುತ್ತೀರಾ

ಸಂತಾನ ಸಮಸ್ಯೆ ಇರುವವರು ದೋಷವನ್ನು ನಿವಾರಣೆ ಮಾಡಿಕೊಳ್ಳಿ ಆದಷ್ಟು ಬೇಗ ಒಳ್ಳೆ ಸುದ್ದಿಯನ್ನು ಕೇಳುತ್ತೀರಾ

ನಮಸ್ಕಾರ ಸ್ನೇಹಿತರೆ ಹೊಸತರಲ್ಲಿ ಮದುವೆಯಾದವರು ಅಂದರೆ ಸಂತಾನ ಭಾಗ್ಯ ಇರುವುದಿಲ್ಲ,5 ವರ್ಷ ಹತ್ತು ವರ್ಷ ಹದಿನೈದು ವರ್ಷ ದಾಟಿದರೂ ಸಂತಾನ ಭಾಗ್ಯ ಎನ್ನುವುದು ಅವರ ಭಾಗ್ಯದಲ್ಲಿ ಬರುವುದಿಲ್ಲ . ಅವರು ಕೆಲವೊಂದು ಸಲ ದೇವರ ಮೊರೆ ಹೋಗುತ್ತಾರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಸಂತಾನ ಭಾಗ್ಯ ಎನ್ನುವುದು ಸಿಗುವುದಿಲ್ಲ. ಏಕೆಂದರೆ ಇದು ಜಾತಕದಲ್ಲಿ ದೋಷ ಗಳಿರುತ್ತವೆ .ಆದರೆ ಅದು ಏನೆಂದು ಅವರಿಗೆ ತಿಳಿದಿರುವುದಿಲ್ಲ ,ಹಾಗಾದರೆ ಈ 1 ದೋಷಕ್ಕೆ ಪರಿಹಾರವನ್ನು ತಿಳಿದುಕೊಳ್ಳಬಹುದಾಗಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ನಕ್ಷತ್ರ ಪುಂಜಗಳು ಮಕ್ಕಳ ಹುಟ್ಟನ್ನು ನಿರ್ಧರಿಸುತ್ತದೆ ಎನ್ನಲಾಗಿದೆ .ಕೆಲವೊಮ್ಮೆ ಸಂತಾನಭಾಗ್ಯ ಪಡೆಯದಿರಲು ಇದು ಕೂಡ 1 ಕಾರಣವಾಗಿರುತ್ತದೆ. ಸಂತಾನ ಸಮಸ್ಯೆಗೆ “ಜ್ಯೋತಿಷ್ಯ ಲಾಗ್ ಕಿತಾಬ್” ನಲ್ಲಿ ಕೆಲವೊಂದು ಪರಿಹಾರವನ್ನು ಸೂಚಿಸಲಾಗಿದೆ. ಆ ಪರಿಹಾರಗಳ ಯಾವುವೆಂದು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606


ಧರ್ಮಗ್ರಂಥಗಳಲ್ಲಿ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಸೇರಿದಂತೆ ಮಾನವ ಜೀವನದ 4 ಅಂಶಗಳಿವೆ. ಇದನ್ನು ‘ಪುರುಷ ಚತುಷ್ಪೇ’ ಎಂದು ಕರೆಯಲಾಗುತ್ತದೆ. ಇವುಗಳ ಆಧಾರದ ಮೇಲೆ ಮನುಷ್ಯನ ಇಡೀ ಜೀವನವನ್ನು ನಿರ್ಧರಿಸಲಾಗುತ್ತದೆ. ಮಗು ಆದ ನಂತರ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಧರ್ಮ ಕೃತಿಗಳಲ್ಲಿ ಹೇಳಲಾಗಿದೆ .ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯು ಮಗುವನ್ನು ಹೊಂದಲು ಬಯಸುತ್ತಾನೆ .ನಂತರ ತನ್ನ ವಂಶಾವಳಿಯು ಬೆಳೆಸಬೇಕೆಂದು ಬಯಸುತ್ತಾನೆ .ಆದರೆ ವ್ಯಕ್ತಿಯ ಜಾತಕದಲ್ಲಿ ಗ್ರಹಗಳು ನಕ್ಷತ್ರ ಪುಂಜಗಳು ಮಕ್ಕಳ ಹುಟ್ಟನ್ನು ನಿರ್ಧರಿಸುತ್ತದೆ .ಜೊತೆಗೆ ಮಕ್ಕಳ ಪ್ರಯತ್ನಕ್ಕೂ ಅಡ್ಡಿಯಾಗುತ್ತದೆ .ಅಂತಹ ಅಡೆತಡೆಗಳನ್ನು ತೊಡೆದು ಹಾಕಲು ಜ್ಯೋತಿಷ್ಯ ಮತ್ತು ಲಾಲ್ ಕಿತಾಬ್ ನಲ್ಲಿ ಕೆಲವು ವಿಷಯಗಳು ಕ್ರಮಗಳನ್ನು ಉಲ್ಲೇಖಿಸಲಾಗಿದೆ .ಈ ಕ್ರಮಗಳನ್ನು ಮಾಡುವ ಮೂಲಕ ಗ್ರಹಗಳು ಅನುಕೂಲಕರ ಆಗಿಸಬಹುದು . ಲಾಲ್ ಕಿತಾಬ್ ಪ್ರಕಾರ ಮಕ್ಕಳನ್ನು ಪಡೆಯುವಲ್ಲಿ ಅಡಚಣೆಗಳು ಇದ್ದರೆ ,ಬೆಳ್ಳಿಯ ತಂತಿಯನ್ನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಇಡಿ ನಂತರ ಆ ತಂತಿಯಲ್ಲಿ ಹಾಲಿಗೆ ಹಾಕಿ ಕುಡಿಯಿರಿ. ಇದನ್ನು ನಲವತ್ತು ದಿನಗಳ ಕಾಲ ನಿರಂತರವಾಗಿ ಮಾಡಿ ಹೀಗೆ ಮಾಡುವುದರಿಂದ ಜಾತಕದಲ್ಲಿ ಶುಕ್ರನ ಸ್ಥಾನ ಬಲಗೊಳ್ಳುತ್ತದೆ. ಇದು ಎಲ್ಲ ದೈಹಿಕ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ ,ಮತ್ತು ಮಗುವಿನ ಬಯಕೆಯನ್ನು ಪೂರೈಸುತ್ತದೆ

ಮಕ್ಕಳನ್ನು ಪಡೆಯುವುದಕ್ಕಾಗಿ ಶುಕ್ರನ ಬೀಜ ಮಂತ್ರವಾದ ಓಂ ಶು ಶುಕ್ರಾಯ ನಮಃ ಎಂದು ಜಪಿಸುವ ಪ್ರಯೋಜನಕಾರಿಯಾಗಿದೆ. ಈ ಮಂತ್ರವನ್ನು ಜಪಿಸುವುದರಿಂದ ಪುರುಷನ ಶಕ್ತಿ ವರ್ಧನೆಗೆ ಕಾರಣವಾಗುತ್ತದೆ. ಜೊತೆಗೆ ನೀವು ಭೌತಿಕ ಸಂತೋಷವನ್ನು ಪಡೆಯುತ್ತೀರಿ .ಈ ಮಂತ್ರವನ್ನು ಜಪಿಸುವುದರಿಂದ ಹಾನಿಕಾರಕ ಅಂಶಗಳು ನಾಶವಾಗುತ್ತವೆ .ಮತ್ತು ದೇಹದಲ್ಲಿ ಹೊಸ ಶಕ್ತಿ ವ್ಯಾಪಿಸುತ್ತದೆ ಪುರುಷ ಶಕ್ತಿವರ್ಧನೆಗಾಗಿ ನ್ಯೂ ಪಿರೋಜ ರಕ್ತವನ್ನು ಧರಿಸಬಹುದು. ಗುರುಬಲ ಇರುವ ಈ ರಕ್ತವನ್ನು ನೀಲಿ ಬಣ್ಣದಾಗಿದ್ದು ,ಗುಣಪಡಿಸುವ ಶಕ್ತಿ ಗಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ ಮತ್ತು ಜ್ಯೋತಿಷಿಗಳ ಸಲಹೆ ಇಲ್ಲದೆ ವಜ್ರವನ್ನು ಧರಿಸಬಾರದು ವಿಶೇಷವಾಗಿ ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರು ಈ ರೀತಿ ಮಾಡಬಾರದು. ಮಕ್ಕಳನ್ನು ಪಡೆದ ನಂತರವೇ ಮಹಿಳೆಯರು ವಜ್ರದ ರಕ್ತವನ್ನು ಧರಿಸಬೇಕು.

ಕೆಲವು ಕಾರಣಗಳಿಂದಾಗಿ ಮಹಿಳೆಯರಿಗೆ ಗರ್ಭ ಧರಿಸಲು ತೊಂದರೆಯಾಗಿದ್ದರೆ ಅಥವಾ ಗರ್ಭದಾರಣೆ ಸಾಧ್ಯವಾಗದಿದ್ದರೆ ಇದಕ್ಕಾಗಿ ಔಷಧವನ್ನು ತೆಗೆದುಕೊಳ್ಳುವ ಜೊತೆಗೆ ಕಂದು ಬಣ್ಣದ ಹಸು ಅಥವಾ ನಾಯಿಯನ್ನು ಸಾಕಿ. ಜ್ಯೋತಿಷ್ಯದ ಪ್ರಕಾರ ಈ ಪರಿಹಾರವು ಜಾತಕದಲ್ಲಿ ಸೂರ್ಯ ಮತ್ತು ಮಂಗಳನ ಸ್ಥಾನವನ್ನು ಬಲಪಡಿಸುತ್ತದೆ. ಸಂಬಂಧಿತ ದೋಷವನ್ನು ತೊಡೆದುಹಾಕುತ್ತವೆ ,ಜ್ಯೋತಿಷ್ಯದ ಪ್ರಕಾರ ಮದುವೆಗೆ ಹಲವು ವರ್ಷಗಳು ಕಳೆದರೂ ಮಗು ಆಗದಿದ್ದರೆ ಶುಕ್ರವಾರ ಎಕ್ಕದ ಗಿಡದ ಬೇರನ್ನು ಕಿತ್ತು ಮನೆಯಲ್ಲಿಟ್ಟುಕೊಳ್ಳಿ ಹೀಗೆ ಮಾಡುವುದರಿಂದ ಎಲ್ಲ ರೀತಿಯ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಬಹುದು. ಮಕ್ಕಳನ್ನು ಪಡೆಯಲು ಅಡ್ಡಿಯಾಗಿರುವ ಅಡೆತಡೆಗಳು ತೆಗೆದುಹಾಕಬಹುದು. ಸಂತಾನ ಸಂತಾನಭಾಗ್ಯಕ್ಕೆ ಪರಿಹಾರವನ್ನು ತಿಳಿದುಕೊಳ್ಳಬಹಯದಾಗಿದೆ
https://youtu.be/N8uRcYeO1EQ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.