ಸಂಕ್ರಾಂತಿಗೂ ಮುನ್ನವೇ ಈ 4 ರಾಶಿಯವರಿಗೆ ಐಶ್ವರ್ಯಯೋಗ.! 

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 14 ರಂದು ಮಕರ ಸಂಕ್ರಾಂತಿಯ ಮೊದಲು ಧನಸ್ಸು ರಾಶಿಯಲ್ಲಿ ಮಂಗಳ ಉದಯಿಸಲಿದೆ. ಧನಸ್ಸು ರಾಶಿಯಲ್ಲಿ ಮಂಗಳವು ಉದಯಿಸುವುದರಿಂದ ಕೆಲವು ರಾಶಿಗಳ ಸಂಪತ್ತಿನಲ್ಲಿ ಆಘಾತವಾದ ಹೆಚ್ಚಳವಾಗುತ್ತದೆ. ಮೊದಲನೇ ರಾಶಿ ಸಿಂಹರಾಶಿ 2024ರ ಆರಂಭದಲ್ಲಿ ನೀವು ಅನಿರೀಕ್ಷಿತ ಹಣವನ್ನು ಪಡೆಯುತ್ತೀರಾ. ನೀವು ವಿದೇಶ ಪ್ರವಾಸಕ್ಕೂ ಹೋಗಬಹುದು.ಈ ಸಂಚಾರ ತುಂಬಾ ಪ್ರಯೋಜನಕಾರಿಯಾಗಿ ಇರಲಿದೆ. ಆರ್ಥಿಕ ಲಾಭವು ಸಹ ಆಗುತ್ತದೆ. ಎರಡನೇ ರಾಶಿ ತುಲಾ ರಾಶಿ ಮಂಗಳನ ಸಂಚಾರ ದಿಂದ ನಿಮ್ಮ ವ್ಯಾಪಾರದಲ್ಲಿ ವೃದ್ಧಿ […]

Continue Reading

ಪುರುಷರಿಗೆ ಗೊತ್ತಿರದ ಮಹಿಳೆಯರ ಕೆಲವೊಂದು ಗುಟ್ಟುಗಳು.

ಮಹಿಳೆಯರು ಅಷ್ಟು ಸುಲಭವಾಗಿ ಯಾರನ್ನೂ ಕೂಡ ಮನಸಾರೆ ಪ್ರೀತಿಸುವದಿಲ್ಲ. ಒಂದು ವೇಳೆ ಹಾಗೆ ಪ್ರೀತಿಸಿದರೆ ಆಕೆ ನಿಮ್ಮನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ.ಮಹಿಳೆಯರು ತುಂಬಾ ದುಃಖದಲ್ಲಿದ್ದಾಗ ಮಳೆಯಲ್ಲಿ ನೆನೆಯ ಬೇಕೆಂದು ಬಯಸುತ್ತಾರೆ ಅಥವಾ ತನ್ನ ಪ್ರಿಯತಮನ ಹೆಗಲ ಮೇಲೆ ತಲೆ ಇಟ್ಟು ಆಗ ಬೇಕೆಂದು ಬಯಸುತ್ತಾರೆ. ಮಹಿಳೆಯರು ಎಲ್ಲದಕ್ಕಿಂತ ಅವರ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.ದುಃಖದಲ್ಲಿದ್ದಾಗ ಅವಳಿಗೆ ಒಂಟಿತನವಲ್ಲ. ಬದಲಿಗೆ ಯಾರಾದರೂ ಜೋತೆಗೆ ಬೇಕೆಂದು ಬಯಸುತ್ತಾಳೆ.‌‌ಅವರ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆವರು ಅವರಿಗಿಂತ ಬೇರೆ ಹುಡುಗಿ ಚೆಂದವಾಗಿ ಕಾಣುವುದನ್ನು […]

Continue Reading

ಇಂದಿನ ಮಧ್ಯರಾತ್ರಿ ಇಂದ 6 ರಾಶಿಗಳಿಗೆ ಭಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿ ಶನಿದೇವನ ಕೃಪೆಯಿಂದ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ಇವತ್ತು ಜನವರಿ 3ನೇ ತಾರೀಕು ವಿಶೇಷವಾದ ಬುದುವಾರ ಈ ಒಂದು  ಬುಧವಾರ ಇಂದಿನ ಮಧ್ಯರಾತ್ರಿ ಇಂದ ಈ ಆರು ರಾಶಿಗಳಿಗೆ ಈ ರಾಶಿಯವರಿಗೆ ಶನಿದೇವನ ನೇರಕೃಪೆ ಸಿಗುತ್ತಿದೆ ಹೌದು ಇವರಿಗೆ ಗಜಕೇಸರಿ ಯೋಗ ಮತ್ತು ರಾಜಯೋಗ ಇಂದಿನ ಮಧ್ಯರಾತ್ರಿ ಇಂದ ಆರಂಭವಾಗುತ್ತಿದೆ ಮುಟ್ಟಿದ್ದೆ ಬಂಗಾರವಾಗುತ್ತದೆ. ಮನೆಯಲ್ಲಿ ಧನಪ್ರಾಪ್ತಿಯಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಇಂದಿನ ಮಧ್ಯರಾತ್ರಿ ಇಂದ ಯಾರು ರಾಶಿಗಳಿಗೆ ಭಾರಿ ಅದೃಷ್ಟ ಕೃಪೆ ಪಡೆದುಕೊಳ್ಳುತ್ತಾರೆ ಇವರಿಗೆ ಶನಿದೇವನ ಕೃಪೆ ಇರುವುದರಿಂದ ರಾಜಯೋಗ ಪಡೆಯಲು ಸಾಧ್ಯವಾಗುತ್ತದೆ […]

Continue Reading

ಇಂದಿನ ಮಧ್ಯರಾತ್ರಿ ಇಂದ 6 ರಾಶಿಗಳಿಗೆ ಭಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿ ಶನಿದೇವನ ಕೃಪೆಯಿಂದ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ವಿಶೇಷವಾದ ರವಿವಾರ ಈ ಒಂದು ರವಿವಾರದಿಂದ ಇಂದಿನ ಮಧ್ಯರಾತ್ರಿ ಇಂದ ಈ ಆರು ರಾಶಿಗಳಿಗೆ ಈ ರಾಶಿಯವರಿಗೆ ಶನಿದೇವನ ನೇರಕೃಪೆ ಸಿಗುತ್ತಿದೆ ಹೌದು ಇವರಿಗೆ ಗಜಕೇಸರಿ ಯೋಗ ಮತ್ತು ರಾಜಯೋಗ ಇಂದಿನ ಮಧ್ಯರಾತ್ರಿ ಇಂದ ಆರಂಭವಾಗುತ್ತಿದೆ ಯವರು ಮುಟ್ಟಿದ್ದೆ ಬಂಗಾರವಾಗುತ್ತದೆ ಮನೆಯಲ್ಲಿ ಧನಪ್ರಾಪ್ತಿಯಾಗುತ್ತದೆ ಅಂತ ಹೇಳಬಹುದು. ಸ್ನೇಹಿತರೆ ಇಂದಿನ ಮಧ್ಯರಾತ್ರಿ ಇಂದ ಯಾರು ರಷಿಗಳಿಗೆ ಭಾರಿ ಅದೃಷ್ಟ ಶ್ರಮಿತ್ಯವನ್ನು ಕೃಪೆಯಿಂದ ಪಡೆದುಕೊಳ್ಳುತ್ತಾರೆ ಇವರಿಗೆ ಶನಿದೇವನ ಕೃಪೆ ಇರುವುದರಿಂದ ಗಜ್ಜಕಿ ಸರಿಯೋಗ ಮತ್ತು ರಾಜಯೋಗ ಪಡೆಯಲು […]

Continue Reading

ವೃಶ್ಚಿಕ ರಾಶಿ ವರ್ಷ ಭವಿಷ್ಯ

ಮುಂದೆ ಗುರಿ ಇದ್ದು ಹಿಂದೆ ಗುರು ಇದ್ದರೆ ನಿಮಗೆ ತಡಿಯೋಕೆ ಯಾರ ಕೈಲಿ ಸಾಧ್ಯವಿಲ್ಲ. ಆ ರೀತಿಯಾದ ಒಂದು ಭಾವ ಈ ವರ್ಷ ನಿಮಗೆ ಜೀವನದಲ್ಲಿ ನೋಡ್ಲಿಕ್ಕೆ ಸಿಗುತ್ತೆ. ವೃಶ್ಚಿಕ ರಾಶಿಯವರಿಗೆ 2024 ವರ್ಷ ಹೇಗಿರುತ್ತದೆ ಅಂತ ತಿಳಿಸಿ ಕೊಡ್ತೀನಿ ಮಿಸ್ ಮಾಡದೆ ನೋಡಿ .ವಿದ್ಯಾ ಸ್ಥಾನವನ್ನು ದೃಷ್ಟಿಸುತ್ತಾರೆ ಆಗಾಗಿ ಮನಿಫ್ಲೋ ಅದು ಚೆನ್ನಾಗಿರುತ್ತೆ.ಈ ವರ್ಷ ಪೂರ್ತಿ ನೀವು ಹಣದ ಕೊರತೆಯನ್ನು ಅನುಭವಿಸುವುದಿಲ್ಲ. ಬ್ಯುಸಿ ಏನಂದ್ರೆ ಒಂದು ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆ ಜೀರ್ಣಾಂಗದ ಸಮಸ್ಯೆ, ಇನ್ನು ನಾಲ್ಕು […]

Continue Reading

ಮೀನ ರಾಶಿ ಜನವರಿ ಮಾಸ ಭವಿಷ್ಯ  

ಬಹಳಷ್ಟು ಜನರಿಗೆ ನಿಮ್ಮಲ್ಲಿ ಕೆಲಸದಲ್ಲಿ ಹಲವಾರು ಪರಿವರ್ತನೆಗಳು ಕೆಲಸ ಬದಲಾಯಿಸುವುದು ಬಿದ್ದಿರಬಹುದು. ಹೆಚ್ಚಿನ ಸಂಬಳಕ್ಕೆ ಹೊಸ ಕೆಲಸಕ್ಕೆ ಸೇರುವುದು ಅಥವಾ ನೀವು ಕೆಲಸ ಮಾಡ್ತೀರೋ ಆಫೀಸಲ್ಲಿ ಹೊಸ ಡಿಪಾರ್ಟ್‌ಮೆಂಟ್‌ನ ಸೇರಿಕೊಳ್ಳುವುದು ಅಥವಾ ವ್ಯವಹಾರದಲ್ಲಿ ಎಕ್ಸ್ಪೆಡಿಷನ್ಸ್ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿರುವ ವ್ಯಕ್ತಿಗಳಿಗೆ ಒಂದು ಹೊಸ ಶಾಸನತೆ ಇತ್ತು. ಅಲ್ಲಿ ಕೆಲಸ ಮುಂದುವರಿಸುತ್ತಿರುವುದು. ಅಥವಾ ಒಂದು ಜಾಗ ಬಿಟ್ಟು ಇನ್ನೊಂದು ಜಾಗಕ್ಕೆ ನಿಮ್ಮ ವ್ಯವಹಾರದ ಸ್ಥಳವನ್ನು ವರ್ಗಾವಣೆ ಮಾಡಬಹುದು.ಒಟ್ಟಿನಲ್ಲಿ ಪರಿವರ್ತನೆಯಾಗುತ್ತಿದ್ದಾರೆ. ಪರಿವರ್ತನೆ ಬಹಳಷ್ಟು ಪಾಸಿಟಿವ್ ಬಂದ್ರೆ ನಿಮಗೆ ಒಳ್ಳೆದು ಆಗುತ್ತೆ […]

Continue Reading

ಗುರು ಪುಷ್ಯ ಯೋಗದ ದಿನಾಂಕ ಸಮಯ ಮಹತ್ವ

ಗ್ರಹಗಳ ರಾಶಿ ಬದಲಾವಣೆಯಿಂದಾಗಿ ಕೆಲವು ಬಾರಿ ಯೋಗಗಳು ರೂಪುಗೊಳ್ಳುತ್ತವೆ. ಅವುಗಳಲ್ಲಿ ಕೆಲವು ಮಂಗಳಕರ ಮತ್ತು ಫಲಪ್ರದ ಯೋಗಗಳು ಅಂತ ಪರಿಗಣಿಸಲಾಗುತ್ತದೆ. ಕೆಲವು ಶುಭ ಯೋಗಗಳು ಕೂಡ ಇರುತ್ತೆ ಅಂತದ್ರಲ್ಲಿ ಗುರು ಪುಷ್ಯ ಯೋಗ ಕೂಡ ಒಂದು. ಈ ಗುರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನ ಪಡೀತಾರೆ. ಈ ಗುರು ಪುಷ್ಯ ಯೋಗದ ದಿನದಂದು ಲಕ್ಷ್ಮಿ ದೇವಿಯ ಆಶೀರ್ವಾದವನ್ನ ಪಡೀತಾರೆ ಈ ದಿನದಂದು ಮಾಡಿದ ನಂತರ ಈ ಯೋಗ ದಿನದಂದು ಮಾಡಿದ ಶುಭ ಕಾರ್ಯಗಳು ಪುಣ್ಯ ಹಲವಾರು ಪಟ್ಟು […]

Continue Reading

7 ರಾಶಿಯವರಿಗೆ ಗಜಕೇಸರಿಯೋಗ ಶುರು ನೀವೇ ಅದೃಷ್ಟವಂತರು ಶುಕ್ರದೆಸೆ ಆರಂಭ ಕುಬೇರದೇವನ ಕೃಪೆ

ಎಲ್ಲರಿಗೂ ನಮಸ್ಕಾರ ನಾಳೆ ಭಯಂಕರವಾಗಿರುವಂತಹ ಭಾನುವಾರ ಈ ರಾಶಿಯವರಿಗೆ ಮಹಾ ಶಿವನ ಆಶೀರ್ವಾದ ದೊರೆಯುತ್ತದೆ. ಹಾಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟವಂತರು ಹಾಗೂ ಇವರು ಎಲ್ಲಿಲ್ಲದ ಗುರು ಬಲವನ್ನು ಅನುಭವಿಸುತ್ತಾರೆ. ಇದರಿಂದಾಗಿ ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲವೆಂದರೆ ಇನ್ನು ಮುಂದಿನ ದಿನಗಳಲ್ಲಿ ಮದುವೆಯಾಗುವ ಸಂಭವವಿದೆ ಹಾಗೂ ಇವರಿಗೆ ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಗಳಿಂದ ಹೊರಗೆ ಬರುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಇಂದಿನಿಂದ ಏಳುನೂರ 50 ವರ್ಷಗಳ ನಂತರ ರಾಜ ಯೋಗ ಪ್ರಾರಂಭವಾಗುತ್ತದೆ ಎಂದು […]

Continue Reading

ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯ 30 ಪ್ರಯೋಜನಗಳು

ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯ ಪ್ರಯೋಜನಗಳು ಒಂದು ಚಮಚ ತೆಂಗಿನ ಎಣ್ಣೆಯನ್ನು ನಿಮ್ಮ ಅಂಗೈಗೆ ಹಾಕಿಕೊಂಡು ಅದನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ ದೇಹ ದಲ್ಲಿನ ಸತ್ತ ಚರ್ಮ ವನ್ನು ತೆಗೆದುಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ತೆಂಗಿನಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹ ದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಹೌದು, ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸುವ ಮೂಲಕ ಮರೆತ […]

Continue Reading

ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ತಪ್ಪಾ?

ಮದುವೆಯಾದ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ತಪ್ಪಾ ?ಇತ್ತೀಚಿನ ದಿನಗಳಲ್ಲಿ ವಿವಾಹಕ್ಕೂ ಮೊದಲು ಸ್ತ್ರೀ/ ಪುರುಷರು ಏನೇ ಮಾಡಿರಲಿ ಅದು ಬೇಡದ ವಿಷಯ ಕನಿಷ್ಟ ವಿವಾಹದ ನಂತರವಾದರೂ ನಮ್ಮಂತೆ ನಡೆದು ಕೊಳ್ಳಲೆಂದು ಬಯಸುತ್ತೇವೆ ಸ್ನೇಹಿತರೆ ಪ್ರೇಮ ನಿಸ್ವಾರ್ಥ ಆದರೆ ಪ್ರೀತಿಸುವ ವ್ಯಕ್ತಿತ್ವಗಳು ಸ್ವಾರ್ಥವಾಗುತ್ತವೆ. ಯಾಕೆ ಹೀಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.ಇದು ನನ್ನದು ಈಕೆ ನನ್ನವಳು ನನಗೆ ಸೇರಿದವಳು ನನಗೆ ಮಾತ್ರ ಸ್ವಂತ ಬೇರೆಯವರು ಕಣ್ಣೆತ್ತಿ ನೋಡಬಾರದು ಬೇರೆಯವರು ಮುಟ್ಟಬಾರದು ಇಂತ ಭಾವನೆ ನಮ್ಮಲ್ಲಿ […]

Continue Reading