ಇಂದಿನಿಂದ 57 ವರ್ಷಗಳ ಕಾಲ ಸೋಲೇ ಇಲ್ಲ 4 ರಾಶಿಯವರಿಗೆ ಮಹಾರಾಜಯೋಗ ದುಡ್ಡಿನ ಆಗಮನ!

ಎಲ್ಲರಿಗೂ ನಮಸ್ಕಾರ ಇಂದಿನಿಂದ 57 ವರ್ಷಗಳ ಕಾಲ ಮಹಾರಾಜ ಯುಗದ ಮಹಾ ಶಿವನ ಕೃಪೆಯಿಂದ ನಾಲ್ಕು ರಾಶಿಯವರಿಗೆ ಸೋಲಿಲ್ಲ. ಅದು ಹುಡುಕಿಕೊಂಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಪ್ರಯೋಜನಕಾರಿ ಯಾಗಿರಲಿದೆ. ಇವರು ಹಠಾತ್ ಹಣದ ಲಾಭ ವನ್ನು ಪಡೆಯಬಹುದು. ಉದ್ಯೋಗಕ್ಕೆ ಈ ಸಮಯ ಅನುಕೂಲಕರವಾಗಿರುತ್ತದೆ. ಹೊಸ ಅವಕಾಶ ಗಳನ್ನು ಪಡೆಯಬಹುದು. ಬಡ್ಡಿ ಮತ್ತು ಹೆಚ್ಚಳದ ಬಲ ವಾದ ಅವಕಾಶಗಳು ಇವೆ. ನೀವು ಹೂಡಿಕೆಯಿಂದ ಲಾಭ ಪಡೆಯಬಹುದು. ಸಮಾಜದಲ್ಲಿ […]

Continue Reading

ಕಟಕ ರಾಶಿ ಕೇತು ಪರಿವರ್ತನೆ ಫಲ

ಆತ್ಮೀಯ ಕಟಕ ರಾಶಿಯ ವೀಕ್ಷಕರೇ ಅಕ್ಟೋಬರ್ ಮೂವತ್ತಕ್ಕೆ ರಾಹು ಪರಿವರ್ತನೆ ಆಗಿದೆ ಅನ್ನೋ ವಿಚಾರ ನಿಮಗೆ ಈಗಾಗಲೇ ಗೊತ್ತಾಗಿದೆ ಅಂತ ಅಂದ್ಕೋತೀನಿ.ಅದರ ಜೊತೆ ಗೆ ಅದೇ ಅಕ್ಟೋಬರ್ ಮೂವತ್ತಕ್ಕೆ ಇನ್ನೊಂದು ಗ್ರಹದ ಪರಿವರ್ತನೆ ಕೂಡ ಆಗಿದೆ.ರಾಹುವಿನಿಂದ ಅಷ್ಟೇನೂ ಶುಭ ನಿರೀಕ್ಷೆ ಮಾಡುವ ಆಗಿಲ್ಲ. ಹಾಗಾದ್ರೆ ಈ ಕೇತುವಿನಿಂದನು ಜಾಸ್ತಿ ಶುಭ ಫಲ ಇದ್ಯ ಅಂತ ನೀವು ಕೇಳಿದ್ರೆ.ನಿಮ್ಮ ಮಟ್ಟಿಗೆ ಕೇತು ಲಾಭ ತರೋದ್ರ ಜೊತೆಗೆ ಆ ಲಾಭವನ್ನ ಕಾಪಾಡಿಕೊಳ್ಳೋದು ಶಕ್ತಿಯನ್ನು ಕೂಡ ಕೊಂಡಿದ್ದಾನೆ.ಬಹಳಷ್ಟು ಜನ ಕುಟುಂಬಿಕ ಜೀವನ […]

Continue Reading

ನವರಾತ್ರಿಯ ಎರಡನೇ ದಿನ

ಇವತ್ತು ನವರಾತ್ರಿಯ ಎರಡನೇ ದಿನ ಅಂದ್ರೆ ಆಶ್ವೀಜ ಮಾಸ ಶುಕ್ಲ ಪಕ್ಷದ ದಿನ ನಾವು ದೇವಿ ದುರ್ಗೆಯನ್ನ ಯಾವ ರೂಪದಲ್ಲಿ ಪೂಜಿಸ ಬೇಕು ಅಂತ ತಿಳಿಯೋಣ.ಅದರ ಜೊತೆಗೆ ಆ ದೇವಿಯ ಪೌರಾಣಿಕ ಹಿನ್ನೆಲೆಯನ್ನು ಅತ್ಯಂತ ಪ್ರಿಯವಾದ ವಸ್ತು ಯಾವುದು? ಹಾಗೆನೇ ದೇವಿ ಪೂಜೆಯಿಂದ ಏನು ಲಾಭ ಆಗುತ್ತೆ.ಮೊದಲನೇ ದಿನ ತಾಯಿ ಶೈಲಪುತ್ರಿ ಪೂಜೆ ಮಾಡಬೇಕು ಅಂತ ಗೊತ್ತಾಯಿತು.ಎರಡನೇ ದಿನ ನಾವು ತಾಯಿ ಶೈಲಪುತ್ರಿ ಹೇಗೆ ಬ್ರಹ್ಮಚಾರಿ ಅಂದ್ರೆ ಎರಡನೇ ದಿನ ದುರ್ಗೆಯನ್ನ ಬ್ರಹ್ಮಚಾರಿಣಿಯ ರೂಪದಲ್ಲಿ ನಾವು ನೋಡುತ್ತೆವೆ.ಅಂದ್ರೆ […]

Continue Reading

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು. 

ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿಗೆ ಸ್ಥಳ ಬಿಡಬೇಕು ಅಂದ್ರೆ ನಿಮ್ಮ ಪ್ಲೇಟ್ ನ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಹೆಚ್ಚಿನ ಸ್ಥಳವನ್ನು ಬಿಡಬೇಕು. ಮನೆ ಕಟ್ಟುವುದ ನ್ನ ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು ಅಂದ್ರೆ ಶುಕ್ಲ ಪಕ್ಷದಲ್ಲಿ ಚಂದ್ರನು ಇರ್ತಾನೆ. ಅದು ಅಭಿವೃದ್ಧಿಯ ಸಂಕೇತ ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಈಶಾನ್ಯ ಮೂಲೆಯಲ್ಲಿ ಈಶ್ವರನ ವಾಸ. ಆ ಮೂಲೆಯಲ್ಲಿ ಪೂಜಾ ಕೋಣೆಯನ್ನು ಕಟ್ಟಬೇಕು. ಜಾಸ್ತಿ ಸ್ಥಳ ವಿಲ್ಲದಿದ್ದರೆ ಒಂದು ಮಂಟಪವನ್ನು ಇಟ್ಟು […]

Continue Reading

ಸೋಮವಾರದಿಂದ ಕೆಲವೊಂದು ರಾಶಿಗಳು ಶ್ರೀ ಮಂಜುನಾಥನ ಕೃಪೆಯಿಂದ ಭಾರಿ ಅದೃಷ್ಟ

ಎಲ್ಲರಿಗೂ ನಮಸ್ಕಾರ ಅಕ್ಟೋಬರ್ ಹದಿನಾರನೇ ತಾರೀಖು ವಿಶೇಷವಾದ ಸೋಮವಾರ ಸೋಮವಾರದಿಂದ ಕೆಲವೊಂದು ರಾಶಿಗಳು ಶ್ರೀ ಮಂಜುನಾಥನ ಕೃಪೆಯಿಂದ ಬಾರಿ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತೆ ಹೇಳಬಹುದು ಮತ್ತು ಈ ರಾಶಿಯವರಿಗೆ ಶ್ರೀ ಮಂಜುನಾಥನ ಒಂದು ಕೃಪೆಯಿಂದ ಇವರು ಕೆಲಸಗಳನ್ನು ಮಾಡುವುದು , ಒಂದು ಕೆಲಸಗಳಲ್ಲಿ ಜಯ ಗಳಿಸುತ್ತಾರೆ ಅಂತ ಹೇಳಬಹುದು. ಹಾಗೆ ಮಂಜುನಾಥನ ಸಂಪೂರ್ಣ ವಾದ ಕೃಪಾ ಕಟಾಕ್ಷ ಅಂತ ಹೇಳಬಹುದು. ಹಾಗಾಗಿ ಈ ರಾಶಿಯವರು ಆರೋಗ್ಯದ ವಿಚಾರದಲ್ಲಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು […]

Continue Reading

ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು

ಸುಖ ಸಂಸಾರಕ್ಕೆ ಕೆಲವು ಗುಟ್ಟುಗಳು ಸಂಸಾರದಲ್ಲಿ ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ನಾಜೂಕಾಗಿ ಇದ್ದ ರೆ ಮಾತ್ರ ಸುಖ ಸಂಸಾರ ನಿಮ್ಮದಾಗುತ್ತದೆ. ಒಂದು ನಿಮ್ಮ ಮೊಬೈಲ್ ಗೆ ನಿಮ್ಮಿಬ್ಬರ ಫೋಟೋ ಹಾಕಿಕೊಳ್ಳಿ. ತೋರಿಕೆ ಗಲ್ಲ. ಪ್ರೀತಿಯಿಂದ ಎರಡು ಪತಿಯನ್ನು ಕೋಪಗೊಳಿಸುವ ಕೆಲಸವನ್ನು ಮಾಡ ಬೇಡಿ. ಮೂರು ನಿಮ್ಮ ಪತಿಯನ್ನು ತಮಾಷೆಗೂ ಕೂಡ ಬೇರೆಯವರೊಂದಿಗೆ ಹೋಲಿಕೆ ಮಾಡಿ. ಮಾತನಾಡಲೇಬೇಡಿ. ನಾಲ್ಕು ನಿಮ್ಮ ಬೇಕು ಬೇಡಗಳನ್ನು ಹೇಳುವ ರೀತಿ ಕೋಪ ದಿಂದ ಇರ ಬಾರದು. ತುಂಬಾನಾಜೂಕಾಗಿ ಇರಬೇಕು. ಐದು ವಾರಕ್ಕೊಮ್ಮೆಯಾದರೂ ನಿಮ್ಮ […]

Continue Reading

15 ರಿಂದ 23 ಅಕ್ಟೋಬರ ನವರಾತ್ರಿ ಹಬ್ಬ 4 ರಾಶಿಯ ಜನರು ಆಗುವರು ಕೋಟ್ಯಾಧೀಶರು

ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಹೊಸದಾಗಿ ಏನಾದರೂ ಕಲಿಯಲು ಇಷ್ಟಪಡುತ್ತಾರೆ. 172 ವರ್ಷಗಳ ನಂತರ ಅಪರೂಪ ವಾದ ಶುಭಾಶಯ ಗಳು ಬಂದಿವೆ. ಈ ಬಾರಿ ನವರಾತ್ರಿ ಹಬ್ಬವು 15 ಅಕ್ಟೋಬರ್ ದಿಂದ 23 ಅಕ್ಟೋಬರ್ ತನಕ ಇರಲಿದೆ. ಇಲ್ಲಿ ಈ ನಾಲ್ಕು ರಾಶಿಯ ಜನರ ಅದೃಷ್ಟವೇ ಬದಲಾಗ ಲಿದೆ ಅಂತಾನೇ ಹೇಳಬಹುದು. ಹೌದು, ಸ್ನೇಹಿತರೆ ಈ ಬಾರಿ ಅಂತ ತುಂಬಾನೇ ಅಪರೂಪವಾದ ಶುಭ ಯೋಗಗಳು ಶಿವಯೋಗಗಳು ಬಂದಿದೆ. ಇದು ಒಂದು ಕಾರಣದಿಂದಾಗಿ ತಾಯಿ ದುರ್ಗಾ ಮಾತೆಯ […]

Continue Reading

ಮದುವೆಗೆ 5 ನಿಮಿಷ ಇದ್ದಾಗ ಮದುವೆ ಬೇಡ ಅಂದ ಮಧುಮಗಆಮೇಲೆ ಏನಾಯ್ತು ನೋಡಿದ್ರೆ ಬೆಚ್ಚಿ ಬೀಳ್ತಿರ

ಆಂಧ್ರಪ್ರದೇಶದ ಗಾಜನೂರು ಎಂಬ ಹಳ್ಳಿಯಲ್ಲಿ ಮಹೇಶ್ ಎಂಬ ವ್ಯಕ್ತಿ ವಾಸ ಮಾಡುತ್ತಿದ್ದಾನೆ. ಮಹೇಶ್ ಗೆ ಈಗ 24 ವರ್ಷ ವಯಸ್ಸು. ಮಂಜುಳಾ ಈಕೆಯ ವಯಸ್ಸು 22. ಮಹೇಶ್ ಮಂಜುಳಾ ಮೂರು ವರ್ಷಗಳಿಂದ ಪ್ರಾಣ ಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಎತ್ತರ ಸಮ್ಮತಿಯಿಂದ ಇಬ್ಬರಿಗೂ ಮದುವೆ ನಡೀತಾ ಇತ್ತು. ಇನ್ನೇನು ತಾಳಿ ಕಟ್ಟುವ ಸಮಯದಲ್ಲಿ ಮಹೇಶ್ ನನಗೆ ಮಂಜುಳಾ ಇಷ್ಟ ಇಲ್ಲ. ನಾನು ಮಂಜುಳಾನ ಮದುವೆ ಮಾಡಿಕೊಳ್ಳೋದಿಲ್ಲ ಅಂತ ಹೇಳಿದ್ದಾನೆ. ಈ ಮಾತು ಕೇಳಿ ಅಲ್ಲಿದ್ದವರೆಲ್ಲಾ ಬೆಚ್ಚಿ ಬಿದ್ದರು. […]

Continue Reading

ನೀವು ಮಾರ್ಚ್‌ನಲ್ಲಿ ಜನಿಸಿದ್ದೀರಾ? ಹಾಗಾದ್ರೆ ಕೂಡಲೇ ಇದನ್ನು ನೀವು ನೋಡ ಲೇಬೇಕು

ನೀವು ಮಾರ್ಚ್‌ನಲ್ಲಿ ಜನಿಸಿದ್ದೀರಾ? ಹಾಗಾದ್ರೆ ಕೂಡಲೇ ಇದನ್ನು ನೀವು ನೋಡಲೇಬೇಕು. ಹೌದು, ಹಾಗಾದ್ರೆ ನೀವು ಮಾರ್ಚ್ ತಿಂಗಳ ಲ್ಲಿ ಜನಿಸಿದ ವರ ದಿದ್ದರೆ ಇವರಿಗೆ ಒಂದು ಲಿ ಕೊಡು ಯಾಕೆಂದ್ರೆ ಮಾರ್ಚ್ ತಿಂಗಳಲ್ಲಿ ಜನಿಸಿದವರ ಒಂದು ಅದೃಷ್ಟ ತುಂಬಾ ಚೆನ್ನಾಗಿದೆ. ಹಾಗಾದರೆ ಅವರಿಗೆ ಏನೆಲ್ಲ ಅದೃಷ್ಟಗಳು ಲಭಿಸಿದ್ದು ಅಂತ ಹೇಳಿ ನಾವು ನಿಮಗಿಲ್ಲಿ ತಿಳಿಸಿಕೊಡ್ತಿವಿ ಹೌದು ಸಂಖ್ಯಾಶಾಸ್ತ್ರದ ಪ್ರಕಾರ ಮಾಡ ತಿಂಗಳಲ್ಲಿ ಜನಿಸಿದವರು ತುಂಬಾನೇ ಅದೃಷ್ಟವಂತರು ಅವರು ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಾರೆ.ಮತ್ತೆ ಪ್ರತಿ ಅವಕಾಶ ವನ್ನು […]

Continue Reading

ಕುಂಭ ರಾಶಿ; ನಾಳೆ ಶನಿಶ್ಚರಿ ಅಮವಾಸ್ಯೆ + ಸೂರ್ಯ ಗ್ರಹಣ

ಕುಂಭ ರಾಶಿ ಶನೀಶ್ಚರಿ ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಈ ದಿನದಂದು ಈ ಕಾರ್ಯಗಳನ್ನು ಮಾಡಿದರೆ ಖಂಡಿತ ಶುಭ ಫಲ ಗಳ ಸುರಿಮಳೆ ವೀಕ್ಷಕರ ಅಕ್ಟೋಬರ್ ತಿಂಗಳಿನ ಹದಿನಾಲ್ಕನೆಯ ತಾರೀಖಿನ ದಿನವು ಅತ್ಯಂತ ಮಹತ್ವಪೂರ್ಣ ದಿನವೆಂದು ಪರಿಗಣಿಸಲಾಗಿದ್ದು ಈ ದಿನದಂದು ಅನೇಕ ಮಹತ್ವದ ಘಟನೆಗಳು ಜರುಗಲಿವೆ. ಅವುಗಳಲ್ಲಿ ಪ್ರಮುಖವಾಗಿ ಈ ದಿನದಂದು ಅಮವಾಸ್ಯೆ ಮತ್ತು ವರ್ಷದ ಕೊನೆಯ ಸೂರ್ಯಗ್ರಹಣವು ಕೂಡ ಘಟಿಸಲಿದೆ. ಈ ಸೂರ್ಯಗ್ರಹಣವು ಕೂಡ ವಿಶೇಷ ಮಹತ್ವದಾಗಿ ರಲಿದ್ದು, ಇಲ್ಲಿ ಘಟಿಸಲಿರುವ ವರ್ಷದ ಕೊನೆಯ ಕಂಕಣಾಕೃತಿ ಸೂರ್ಯಗ್ರಹಣವು […]

Continue Reading