ಗಜಕೇಸರಿ ಯೋಗ ಈ ಲಕ್ಷ್ಮಿ ಮಂತ್ರವನ್ನು 15 ನಿಮಿಷ ಕೇಳಿ

ಸ್ನೇಹಿತರೆ ಇವತ್ತು ಅಕ್ಟೋಬರ್ 11 ನೇ ತಾರೀಖು ಇಂದು ಚಂದ್ರ ಕರ್ಕ ರಾಶಿಯ ನಂತರ ಸಿಂಹ ರಾಶಿಗೆ ತೆರಳಿದ್ದಾನೆ. ವಾರದ ಮೊದಲ ದಿನದಂದು ಸಿದ್ಧ ಯೋಗ ಇದೆ ಮತ್ತು ಗಜಕೇಸರಿ ಯೋಗದ ರಚನೆಯನ್ನು ಇವತ್ತು ನಾವು ನೋಡಬಹುದು.ನಮ್ಮ ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಪ್ರಭಾವ ಮತ್ತು ಮಂಗಳ ಯೋಗ ಕಾರಣ ಸೋಮವಾರ ವಿಶೇಷವಾಗಿ ಇಂದು ಮಹಾಲಕ್ಷ್ಮಿಯ ಅನುಗ್ರಹ ಗೋಸ್ಕರವಾಗಿ ಎಲ್ಲರೂ ಒಂದು ಶ್ಲೋಕ ವನ್ನು ಪಾರಾಯಣ ಮಾಡಿ. ಈ ಶ್ಲೋಕವನ್ನ 115 ನಿಮಿಶವಾದರು. ನೀವು ಭಕ್ತಿಯಿಂದ ಕೇಳಿ […]

Continue Reading

ಬದುಕು, ಆಸೆ, ಚಿಂತೆ ಬಸವಣ್ಣ ಅನುಭವ 

ಪ್ರೀತಿಯ ಬಂಧುಗಳೇ ಈ ದಿನ ಶ್ರೀ ಬಸವಣ್ಣನವರ ವಚನ ಅನುಭವ ಮುಂದುವರೆಸೋಣ.ನಮಗೆ ಸಾಲದೆ ಕೂಡಲ ಸಂಗಯ್ಯ ಒಲಿದಾನು ಅಲ್ಲನೋ ಎಂಬ ಚಿಂತೆ ಹಾಸಲು ಹೊದೆಯಲು ಬಿಟ್ಟು ಬಂದುಗಳೇ ನಮ್ಮದು. ಅಷ್ಟೇ ಅಲ್ಲ, ನಮ್ಮ ಸಮಾಜದಲ್ಲಿ ಜನರು ಹಾಗೆ ಈಗಿರುವ ಬಹಳಷ್ಟು ಜನರು ತಮ್ಮ ಬದುಕನ್ನ ಹೇಗೆ ಕಠಿಣ ಮಾಡ್ತಾರೆ ಗೊತ್ತ ಯಾಕೆ ತಮ್ಮ ಜೀವನ ಇಷ್ಟ ಪಡದೇ, ಯಾಕೆ ನಿರಾಶೆಯಿಂದ ಬದುಕುತ್ತಾರೆ ಗೊತ್ತ ಉತ್ತರ ಅತಿಯಾದ ಯೋಚನೆ ಚಿಂತೆ ಒಂದು ಅವರ ಬದುಕಿನ ಬಗ್ಗೆ ಚಿಂತೆ.ಇಲ್ಲಾ ಅಂದ್ರೆ […]

Continue Reading

ಅತ್ತೆ ಸೊಸೆ ಜಗಳ ವಿವಾಹಿತ ಮಹಿಳೆಯರೇ ನಿಮಗಾಗಿ ಈ ಟಿಪ್ಸ್

ಅತ್ತೆ ಸೊಸೆ ಜಗಳ ವಿವಾಹಿತ ಮಹಿಳೆಯರೇ  ನಿಮಗಾಗಿ ಈ ಟಿಪ್ಸ್. ಸಂಜೆ ಹೊತ್ತು ಮನರಂಜನೆಗಾಗಿ ಅನೇಕ ಜನರು ಧಾರಾವಾಹಿಗಳನ್ನು ನೋಡುತ್ತಾರೆ. ಆದರೆ ಅದರಲ್ಲಿಯೂ ಕೂಡ ಅತ್ತೆ ಸೊಸೆ ಜಗಳ ವಿಲ್ಲದ ದೃಶ್ಯ ವಿರುವುದೇ ಇಲ್ಲ. ಅದರಿಂದ ಇದು ಸಮಾಜದಲ್ಲಿ ಬಗೆಹರಿಸಲಾಗದ ಸಮಸ್ಯೆಯಾಗಿ ರೂಪುಗೊಂಡಿದೆ. ಆದರೆ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಅತ್ತೆ ಮಾವನೊಂದಿಗೆ ಸದಸ್ಯರು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಬಹುದು. ದಾಂಪತ್ಯ ಸುಖಕರವಾಗಿರಲು ಪತಿ ಮಾತ್ರ ಒಳ್ಳೆಯದಾಗಿದ್ದರೆ ಸಾಕಾಗುವುದಿಲ್ಲ. ಅತ್ತೆ ಮಾವ ಕೂಡ ಪ್ರೀತಿಯಿಂದ ಇದ್ದರೆ ಮಾತ್ರ […]

Continue Reading

ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಹೀಗೆ ಇರುತ್ತದೆ.

ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಹೀಗೆ ಇರುತ್ತದೆ. ಮೇಷ ರಾಶಿ ಸಿಟ್ಟು ಮತ್ತು ಪೌರುಷ ಬೇಜವಾಬ್ದಾರಿ ವೃಷಭ ರಾಶಿ, ಅಧಿಕ ಜವಾಬ್ದಾರಿ, ಆಲೋಚನೆ, ಮಿಥುನ ರಾಶಿ, ಚುರುಕು ತನ ವಾಯು ವೇಗವಾಗಿ ಆಲೋಚಿಸುವುದು ಕರ್ಕಾಟಕ ರಾಶಿ, ಮಾನಸಿಕ ವೇದನೆ ಹೆಚ್ಚು ಆಲೋಚನೆ ಮಾಡುವುದು ಸಿಂಹ ರಾಶಿ ನಾಯಕತ್ವ ಮುಂದೆ ಹೆಜ್ಜೆ ಗಾಂಭೀರ್ಯ ಕನ್ಯಾ ರಾಶಿ ಆವೇಶ, ರೋಷ, ಧೈರ್ಯ ಆಹಾರ ದಲ್ಲಿ ಕಡಿಮೆ ಆಸಕ್ತಿ ತುಲಾ ರಾಶಿ ಮೇಧಾವಿ ಗಳು ಯಾರ ಮಾತು ಕೇಳ ಲ್ಲ […]

Continue Reading

ಇಂದಿನಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ಮುಂದಿನ ಒಂದು ತಿಂಗಳು ಗಜಕೇಸರಿಯೋಗ ಶುರು ಮುಟ್ಟಿದೆಲ್ಲ ಬಂಗಾರ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಅಕ್ಟೋಬರ್ ಒಂಬತ್ತನೇ ತಾರೀಖು ಬಹಳ ಭಯಂಕರವಾದಂತಹ ಸೋಮವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಈ ರಾಶಿಯವರಿಗೆ ಮಹಾಶಿವನ ಕೃಪಾಕಟಾಕ್ಷ ದೊರೆಯುತ್ತಿದೆ. ಹಾಗಾಗಿ ಈ ರಾಶಿಯವರು ಬಹಳಷ್ಟು ಪುಣ್ಯದ ಫಲಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ ಬನ್ನಿ .799 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ ಗಜಕೇಸರಿ ಯೋಗ ವನ ಈ ರಾಶಿಯವರು ಅನುಭವಿಸುತ್ತಾರೆ ಹಾಗೂ ಎಲ್ಲಿಲ್ಲದ […]

Continue Reading

ಅಕ್ಟೊಬರ್ 14 ಭಯಂಕರ ಮಹಾಲಯ ಅಮವಾಸೆ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುರು ಶನಿದೇವನ ಕೃಪೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದು ಅಕ್ಟೋಬರ್ ಹದಿನಾಲ್ಕನೇ ತಾರೀಖು ವಿಶೇಷವಾದ ಒಂದು ಭಯಂಕರವಾದುದು ಮಹಾಲಯ ಅಮವಾಸ್ಯೆ ಇದೆ.ಈ ಒಂದು ಮಾಸ ನಂತರ ಈ ಕೆಲವೊಂದು ರಾಶಿಗಳಿಗೆ ಶನಿ ದೇವನ ಕೃಪೆ ಸಿಗತಿದ್ದು, ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಗುರುಬಲ ಮತ್ತು ರಾಜ್ಯ ಆರಂಭವಾಗುತ್ತೆ ಅಂತ ಹೇಳಿದ್ರಿ ತಪ್ಪಾಗಲಾರದು . ಹೌದು, ಈ ಒಂದು ಮಹಾಲಯ ಅಮವಾಸೆ ಶಕ್ತಿ ಜಾರಿಯಾಗಿದ್ದು ಈ ಒಂದು ವಸಂತರ ಕೆಲವೊಂದು ರಾಶಿಗಳಿಗೆ.ಇವರ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತೆ ಮತ್ತು ದುಡ್ಡಿನ ಆಗಮನವಾಗುತ್ತೆ ಅಂತ […]

Continue Reading

ನಿಮ್ಮ ಉಗುರಿನಲ್ಲಿ ಇರುವ ಚಂದ್ರನ ಅರ್ಥವೇನು ತಿಳಿಯಿರಿ. 

ಎಲ್ಲರಿಗೂ ನಮಸ್ಕಾರ ವೀಕ್ಷಕರೇ. ನಮ್ಮ ಒಂದು ದೇಹದ ಒಂದು ಸಾಕಷ್ಟು ಅಂಗಗಳು ಅಂದರೆ ನಮಗೆ ಕೈಯಾಗಿರಲಿ ಅಥವಾ ನಮ್ಮ ಮುಖದ ಲಕ್ಷಣಗಳು ಆಗಿರಲಿ ಇದರಲ್ಲಿ ಇರುವಂತಹ ಕೆಲವೊಂದು ಗುಣಲಕ್ಷಣಗಳು ಅಂದರೆ, ಮಚ್ಚೆ ಆಗಿರಲಿ ಅಥವಾ ಕೈಯಲ್ಲಿ ಇರುವಂತಹ ಉಗುರಿನ ಮೇಲೆ ಇರುವಂತಹ ಚಂದ್ರದ ರೀತಿಯಲ್ಲಿ ಆಕಾರವನ್ನು ನಾವು ಕಾಣಬಹುದು ಈ ರೀತಿಯಾದಂತಹ ಒಂದು ಮಾರ್ಕ್ ಇದನ್ನು ನಾವು ಕೈ ಬೆರಳಿನ ಮೇಲಿನ ಸಾಮಾನ್ಯ ಎಲ್ಲರೂ ಉಗುರು ಮೇಲು ಕಾಣಬಹುದು . ನಿಮಗೆ ಗೊತ್ತಿಲ್ಲ ಇದರ ಬಗ್ಗೆ  ಕೆಲವೊಂದಿಷ್ಟು […]

Continue Reading

ಯಾರ ಭಾಗಗಳೇ ಶುಭ ಅಥವಾ ಅಶುಭ ಎಂದು ಹೇಳುತ್ತದೆ

ಗೆರೆ ನಮ್ಮ ಒಂದು ದೇಹದ ಒಂದು ಸಾಕಷ್ಟು ಒಂದು ಅಂಗಗಳು ಅಂದ್ರೆ ನಮಗೆ ನಮ್ಮ ಒಂದು ಕೈಯಲ್ಲಿ ಅಥವಾ ನಮ್ಮ ಒಂದು ಮುಖ ಲಕ್ಷಣಗಳ ಆಗಿರಲಿ. ಇದರಲ್ಲಿ ಇರುವಂತಹ ಕೆಲವೊಂದು ಗುಣ ಲಕ್ಷಣಗಳು ಅಂದ್ರೆ ಈ ಒಂದು ಮಚ್ಚೆ ಆಗಿರಲಿ ಅಥವಾ ಕೈಯಲ್ಲಿ ಇರುವಂತಹ ನಾನು ಇಲ್ಲಿ ತೋರಿಸುವುದಿಲ್ಲ. ಈ ರೀತಿಯ ಒಂದು ಮಾಡು ಇದನ್ನ ನಾವು ಆ ಕೈ ಬೆರಳಿನ ಉಗುರು ಇರುತ್ತೆ ದಲ್ಲಿ ಬರುವಂತಹ ಅರ್ಧ ಚಂದ್ರ ಅಂತ ಹೇಳ್ತಾರೆ. ಈ ರೀತಿ ಮನುಷ್ಯಲ್ಲಿ […]

Continue Reading

ಶುಕ್ರವಾರ ಈ ಐದು ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿ ಖಂಡಿತವಾಗಿಯೂ ಆಶೀರ್ವಾದ ನೀಡುತ್ತಾಳೆ

ಶುಕ್ರವಾರ ಈ ಐದು ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿ ಖಂಡಿತವಾಗಿಯೂ ಆಶೀರ್ವಾದ ನೀಡುತ್ತಾಳೆ ವೀಕ್ಷಕರೇ ನಿಮಗೆಲ್ಲ ಗೊತ್ತಿರುವ ಹಾಗೆ ಶುಕ್ರವಾರದ ದಿನವು ಲಕ್ಷ್ಮೀ ಮಾತೆಗೆ ಸಮರ್ಪಿತವಾಗಿರುವ ದಿನವಾಗಿರಲಿದ್ದು, ಈ ದಿನದಂದೇ ಲಕ್ಷ್ಮೀ ಮಾತೆಯನ್ನು ಆರಾಧಿಸುವುದರ ಮೂಲಕ ಲಕ್ಷ್ಮೀ ಮಾತೆಯ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ವಿಧಿ ವಿಧಾನಗಳ ಮೂಲಕ ಪೂಜಿಸುವುದರಿಂದ ಮತ್ತು ಕೆಲವು ಸರಳ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರಿಂದ ಲಕ್ಷ್ಮೀದೇವಿಯು ಪ್ರಸನ್ನವಾಗಿ ನಿಮ್ಮ ಮನೆಗೆ ಆಗಮಿಸುತ್ತಾರೆ ಎಂದು ತಿಳಿಸಲಾಗಿದೆ. ಬಡತನ ದಾರಿದ್ರ್ಯದಿಂದ […]

Continue Reading

ಮಕರ ರಾಶಿ ಕೇತು ಪರಿವರ್ತನೆ

ಒಂದು ದೊಡ್ಡ ಬದಲಾವಣೆ ಗಾಳಿ ಬೀಸಿದೆ ಆಗಲಿ ಅದೃಷ್ಟ ಭಾಗ್ಯ, ಬುದ್ಧಿವಂತಿಕೆ, ಎನರ್ಜಿ ಈ ಎಲ್ಲ ಫ್ಯಾಕ್ಟರಗಳು ಬಂದು ನಿಮ್ಮನ್ನು ಸ್ವಲ್ಪ ಕಾಲ ಸದ್ಯದಲ್ಲೇ ಬಂತು ಅಂತ ಅಂದುಕೊಳ್ಳಿ. ಒಂದಷ್ಟು ಆಶ್ಚರ್ಯಕರ ಘಟನೆಗಳು ಮೈನವಿರೇಳಿಸುವ ಕುತೂಹಲಕಾರಿ ವಿಚಾರಗಳು, ಸ್ಪೆಷಲ್ ನಿಮ ಗೋಸ್ಕರ ಕಾಯ್ತಿದೆ.ಆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿ ಆಗಿರೋದ್ರಿಂದ ಯಾವಾಗ ಹೇಗಾಗುತ್ತೆ ಈ ಅನಿರೀಕ್ಷಿತ ಬೆಳವಣಿಗೆ ಅಂತ ಊಹೆ ಮಾಡುವುದು ಸ್ವಲ್ಪ ಕಷ್ಟನೇ. ಆದರೆ ಒಂದು ಪರ್ಟಿ ಕ್ಯುಲರ್ ಅವಧಿ ಇದೆ. ಅವಧಿ ಒಳಗಡೆ ನೀವು […]

Continue Reading