ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಅಂದ್ರೆ ಈ ಕೆಲಸ ಮಾಡಿ ಸಾಕು. ಸರಳ ವಶೀಕರಣ ವಿಧಾನ

ಎಲ್ಲರಿಗೂ ನಮಸ್ಕಾರ ಇಂದು ನಾವು ನಿಮಗೆ ನಿಂಬೆ ಹಣ್ಣಿನ ಸಹಾಯ ದಿಂದ ಮಾಡುವಂತಹ ವಶೀಕರಣ ತಂತ್ರ ವನ್ನು ಹೇಳಿ ಕೊಡುತ್ತಿದ್ದೇವೆ.ಈ ಒಂದು ತಂತ್ರ ವನ್ನು ಮಾಡುವುದಕ್ಕೆ ಕೇವಲ ಒಂದು ನಿಂಬೆಹಣ್ಣು ಇದ್ರೆ ಸಾಕು ವೀಕ್ಷಕರೇ ಹಾಗು ನೀವು ಈ ತಂತ್ರವನ್ನು ಶನಿವಾರದ ದಿನದಂದು ಮಾಡಬೇಕು. ಮೊದಲಿಗೆ ನಿಂಬೆಹಣ್ಣನ್ನು ನಾಲ್ಕು ಭಾಗಗಳ ನ್ನಾಗಿ ಬರುವಂತೆ ಕಟ್ ಮಾಡಿಕೊಳ್ಳ ಬೇಕು ಹಾಗು ಸಂಪೂರ್ಣ ವಾಗಿ ಕಟ್ ಮಾಡ ಬಾರದು ವೀಕ್ಷಕರೇ.ನಾವು ವಿಡಿಯೋದಲ್ಲಿ ತೋರಿಸುತ್ತಿರುವ ಹಾಗೆ ಮಾಡಬೇಕು. ಇದಕ್ಕಾಗಿ ನೀವು ತಪ್ಪದೆ […]

Continue Reading

ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಅಂದ್ರೆ ಈ ಕೆಲಸ ಮಾಡಿ ಸಾಕು. ಸರಳ ವಶೀಕರಣ ವಿಧಾನ

ಎಲ್ಲರಿಗೂ ನಮಸ್ಕಾರ ಇಂದು ನಾವು ನಿಮಗೆ ನಿಂಬೆ ಹಣ್ಣಿನ ಸಹಾಯ ದಿಂದ ಮಾಡುವಂತಹ ವಶೀಕರಣ ತಂತ್ರ ವನ್ನು ಹೇಳಿ ಕೊಡುತ್ತಿದ್ದೇವೆ.ಈ ಒಂದು ತಂತ್ರ ವನ್ನು ಮಾಡುವುದಕ್ಕೆ ಕೇವಲ ಒಂದು ನಿಂಬೆಹಣ್ಣು ಇದ್ರೆ ಸಾಕು ವೀಕ್ಷಕರೇ ಹಾಗು ನೀವು ಈ ತಂತ್ರವನ್ನು ಶನಿವಾರದ ದಿನದಂದು ಮಾಡಬೇಕು ಮೊದಲಿಗೆ ನಿಂಬೆಹಣ್ಣನ್ನು ನಾಲ್ಕು ಭಾಗಗಳ ನ್ನಾಗಿ ಬರುವಂತೆ ಕಟ್ ಮಾಡಿಕೊಳ್ಳ ಬೇಕು ಹಾಗು ಸಂಪೂರ್ಣ ವಾಗಿ ಕಟ್ ಮಾಡ ಬಾರದು ವೀಕ್ಷಕರೇ.ನಾವು ವಿಡಿಯೋದಲ್ಲಿ ತೋರಿಸುತ್ತಿರುವ ಹಾಗೆ ಮಾಡಬೇಕು. ಇದಕ್ಕಾಗಿ ನೀವು ತಪ್ಪದೆ […]

Continue Reading

ಮುಟ್ಟಿದರೆ ಮುನಿ ಸೊಪ್ಪಿನಿಂದ ಮಾಡುವ ವಶೀಕರಣ ತುಂಬಾ ಪವರ್‌ಫುಲ್‌ 

ಮುಟ್ಟಿದರೆ ಮುನಿ ಗಿಡ ನಿಮ್ಮ ಕಣ್ಣಿಗೆ ಬಿದ್ದರೆ ಅದರಿಂದ ಸ್ವಲ್ಪ ಸೊಪ್ಪನ್ನ ತಗೊಳ್ಳಕ್ಕೆ ಮರಿಬೇಡಿ. ಯಾಕಪ್ಪ ಅಂದ್ರೆ ಈ ಮುಟ್ಟಿದರೆ ಮುನಿ ಸೊಪ್ಪಿನಿಂದ ಮಾಡುವ ವಶಿಕಿರಣ ತುಂಬಾ ಪವರ್‌ಫುಲ್ ಆಗಿರುತ್ತೆ ಅನ್ನೋ ಕುತೂಹಲಕಾರಿ ಮಾಹಿತಿಯನ್ನ ನಾನು ಇವತ್ತಿನ ನಿಮಗೆ ತಿಳಿಸ್ತಾ ಇದೀನಿ. ಸಾಮಾನ್ಯವಾಗಿ ನಮ್ಮಲ್ಲಿ ಹಲವರಿಗೆ ಹಿತ್ತಲ ಗಿಡ ಮದ್ದಲ್ಲ ಎಂದೇ ಭಾವನೆ. ನಮ್ಮ ಮನೆಯಂಗಳದಲ್ಲಿ ಬೆಳೆಯುವ ಎಷ್ಟೋ ಗಿಡಗಳು ಮಾನವನ ಆರೋಗ್ಯಕ್ಕೆ ಬೇಕಾಗುವ ಔಷಧೀಯ ಗುಣಗಳನ್ನು ಹೊಂದಿವೆ ಎಂಬ ವಿಷಯ ನಿಮಗೆ ಇರ್ತೀವಿ ಅಲ್ವಾ? ಅಂತಹ […]

Continue Reading

ಕೈಯಲ್ಲಿ ಈ ರೇಖೆ ಇದ್ರೆ ನೀವು ಅದೃಷ್ಟವಂತರು

ಹಸ್ತದ ರೇಖೆಗಳನ್ನು ನೋಡಿ ಭವಿಷ್ಯ ಹೇಳ್ತೀನಿ ಅಂತ ಎಷ್ಟು ಜನ ಸುಳ್ಳು ಹೇಳಿ ದುಡ್ಡು ಕಸಿದು ಅವರ ಭವಿಷ್ಯವನ್ನ ಸುಳ್ಳು ಹೇಳಿದ್ದಾರೆ. ಆದರು ನಾವು ಹಸ್ತ ರೇಖೆಗಳನ್ನು ನಂಬುವುದನ್ನು ಬಿಟ್ಟಿಲ್ಲ. ಇದು ನಿಜವೂ ಸುಳ್ಳೋ ಗೊತ್ತಿಲ್ಲ. ಆದರೂ ಹಸ್ತವಿಲ್ಲದವರಿಗೂ ಭವಿಷ್ಯವಿದೆ ಅನ್ನೋದಂತೂ ಸತ್ಯ. ಕಷ್ಟ ಪಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ಇಂದಲ್ಲ ನಾಳೆ ಯಶಸ್ಸು ಸಿಕ್ಕೇ ಸಿಗುತ್ತದೆ ಅಂತ ಹೇಳ್ತ ಶುರು ಮಾಡೋಣ. ಅಂಗೈನಲ್ಲಿ ಕ್ಷೇತ್ರದ ರೇಖೆ ಇದ್ದರೆ ಅವರು ಅತ್ಯಂತ ಬುದ್ಧಿವಂತರು. ಈ ರೀತಿಯ ರೇಖೆ […]

Continue Reading

ಕಲಿಯುಗಕ್ಕೆ ಅಗತ್ಯವಿದೆ ಭಗವದ್ಗೀತೆಯ ಸಾರ

ಗೀತಾ ಪಾರಾಯಣ ನಿಯಮಗಳೇನು ಭಗವದ್ಗೀತೆಯ 18 ಅಧ್ಯಾಯ ವಿವರವನ್ನು ತಿಳಿಯೋಣ ಬನ್ನಿ ಕೃಷ್ಣನಿಗೆ ಉಪದೇಶ ಮಾಡಿದ ಭಗವದ್ಗೀತೆಯನ್ನು ಎಲ್ಲರೂ ಪಾರಾಯಣ ಮಾಡಬೇಕು. ಗೀತಾ ಪಠಣವನ್ನು ಸರಿಯಾದ ನಿಯಮವನ್ನು ಬದಲಿಸಿ ಮಾಡಬೇಕು. ಭಗವದ್ಗೀತೆಯ ಮಹತ್ವ 18 ಅಧ್ಯಾಯಗಳು ಮತ್ತು ಶ್ಲೋಕಗಳ ವಿವರವನ್ನು ತಿಳಿಯಲು ಭಗವದ್ಗೀತೆಯು ಕೇವಲ ಪಂಡಿತರಿಗೆ ಮಾತ್ರ ಮೀಸಲಾಗಿಲ್ಲ. ಇದರ ಸಾರಾಂಶವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಿ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಓದಲು ಸಾಧ್ಯವಾಗದೇ ಹೋದಲ್ಲಿ ಕನಿಷ್ಠ ಪಕ್ಷ ಪಂಡಿತರು ವಾಚನ ಕೇಳಬೇಕು.ಪ್ರತಿನಿತ್ಯ ಹೇಗೆ ಸ್ನಾನ ಭೋಜನ, […]

Continue Reading

ಪ್ರತಿದಿನ ರಾಗಿ ಮುದ್ದೆಯನ್ನು ಸೇವಿಸುವುದರಿಂದ ನಮ್ಮ ದೇಹದ ಮೇಲೆ ಎಂತ ದೊಡ್ಡ ಪರಿಣಾಮವಾಗುತ್ತದೆ ಗೊತ್ತಾ

ಸ್ನೇಹಿತರೇ ರಾಗಿ ಮನುಷ್ಯನಿಗೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು ರಾಗಿಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ ನೀವು ಪ್ರತಿನಿತ್ಯ ಒಮ್ಮೆಯಾದರೂ ರಾಗಿ ಮುದ್ದೆ ದೋಸೆ ರೊಟ್ಟಿ ಅಥವಾ ಉಪ್ಪಿಟ್ಟು ಸೇವಿಸಿದರೆ ಒಳ್ಳೆಯದು ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ ಸಿರಿಧಾನ್ಯಗಳಲ್ಲಿ ಒಂದಾಗಿರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತದೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ರಾಗಿಗೆ ಇದೆ.ನಮ್ಮ ಆಹಾರ ಪದ್ಧತಿಯಲ್ಲಿ […]

Continue Reading

ಗಣಪತಿಗೆ ದಾಸವಾಳ ಏಕೆ ಅಷ್ಟು ಇಷ್ಟ

ಆತ್ಮೀಯರೇ ಈ ಭೂವಸುಂದರೆ ಮೇಲೆ  ಸೃಷ್ಟಿಯಾಗಿರುವಂತಹ ಪ್ರತಿಯೊಂದು ಜೀವರಾಶಿಯಲ್ಲೂ ಸಹ ಒಂದೊಂದು ತನ್ನದೇ ಆದ ಶಕ್ತಿ ಇರುತ್ತದೆ. ಪ್ರಾಣಿ, ಪಕ್ಷಿ, ಗಿಡ, ಮರ ಗಳೆಲ್ಲವೂ ಸಹ ಭಗವಂತನ ದಿವ್ಯ ಶಕ್ತಿಯಿಂದ ಕೂಡಿವೆ. ಅದರಲ್ಲಿಯೂ ದೇವರ ಪಾದವನ್ನು ಸೇರುವ ಅವೆಷ್ಟೋ ಹೂಗಳಲ್ಲಿ ದೇವರಷ್ಟೇ ಶಕ್ತಿ ಅಡಕವಾಗಿರುತ್ತದೆ. ದೇವರಿಗೆ ಹೂಗಳನ್ನು ಅರ್ಪಿಸಿದೇ ಇದ್ದಲ್ಲಿ ಆ ಪೂಜೆ ಸಂಪನ್ನಗೊಳ್ಳುವುದಿಲ್ಲ  ಪೂಜೆಯ ಬಳಿಕ ಪ್ರಸಾದದ ರೂಪದಲ್ಲಿಯೂ ಸಹ ಹೂಗಳನ್ನು ನೀಡಲಾಗುತ್ತದೆ. ಪುಷ್ಪಗಳು, ಭಕ್ತರು ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂದೇ ಬಣ್ಣಿಸಲಾಗುತ್ತದೆ. […]

Continue Reading

ಪಚ್ಚೆ ಕರ್ಪೂರ

ಕರ್ಪೂರವನ್ನು ತಿರುಮಲೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಗೆ ಪ್ರತಿದಿನವೂ ನೀಡುತ್ತಾರೆ. ಭಕ್ತಾದಿಗಳು ಸ್ವಾಮಿಗೆ ಕಾಣಿಕೆ ಕಳುಹಿಸಿದರೆ ದೇವಸ್ಥಾನದವರು ಪಚ್ಚಕರ್ಪೂರದ ಪ್ರಸಾದ ಕಳಿಸುತ್ತಾರೆ.ಇದನ್ನು ಏನು ಮಾಡಬೇಕು ಅಂತ ಗೊತ್ತಾಗಲ್ಲ. ಒಂದು ಸ್ವಾಮಿಯ ಪಚ್ಚೆ ಕರ್ಪೂರವನ್ನು ಹಾಲಿಗೆ ಹಾಕಿಕೊಂಡು ಕುಡಿದರೆ ಸ್ವಾಮಿಯ ಪ್ರಸಾದ ಸೇವಿಸಿದಂತೆ ಆಯಿತು ಎರಡು ಪಚ್ಚೆ ಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡರೆ ಕೂದಲು ಸುಗಂಧ ಮಯವಾಗಿರುತ್ತದೆ ಮತ್ತು ಹೊಟ್ಟು ಏಳುವುದಿಲ್ಲ. ಮೂರು ಪಚ್ಚೆ ಕರ್ಪೂರವನ್ನು ಕುಂಕುಮದಲ್ಲಿ ಬೆರೆಸಿ ಹಣೆಗೆ ಇಟ್ಟುಕೊಂಡರೆ ಸಾಕ್ಷಾತ್ ಲಕ್ಷ್ಮಿ […]

Continue Reading

ಹೊಸ ಕೆಲಸ ಮಾಡುವ ವಿಚಾರ ಇದ್ದಲ್ಲಿ ಈ 3 ರಾಶಿಯವರಿಗೆ ಅದೃಷ್ಟ ಗ್ಯಾರಂಟಿ . 

ಮಂಗಳ ಸಿಂಹ ರಾಶಿಗೆ ಕಾಲಿಡುತ್ತಿದ್ದಂತೆ ಇಲ್ಲಿ ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಹೌದು, ಒಂದು ಜ್ಯೋತಿಷ್ಯ ಶಾಸ್ತ್ರದ ಮೂಲಕ ರಾಜೀವ ನಿರ್ಮಾಣವಾಗುತ್ತಿದ್ದು, ಇದರಿಂದ ಮೂರು ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ. ಹಾಗಾದರೆ ಆ ಮೂರು ಅದೃಷ್ಟವಂತ ರಾಶಿಗಳು ಯಾವು ಅಂತ ಹೇಳಿ ನಾವು ನಿಮಗೆ ತಿಳಿಸಿಕೊಡ್ತೀವಿ. ಮೊದಲಾಗಿ ಅದೃಷ್ಟವಂತ ರಾಶಿ ಯಾವ್ದು ಅಂತ ನೋಡಿದ್ರೆ ಮೇಷ ರಾಶಿ. ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹುಟ್ಟಿನಿಂದಲೇ ಹಠಮಾರಿ ಸ್ವಭಾವದವರು ಆಗಿರುತ್ತಾರೆ. ಆದರೆ ಅವರು ಮಾಡುವಂತಹ ಕೆಲಸದಲ್ಲಿ ಕೂಡ ಹಠಮಾರಿ ತನವನ್ನು […]

Continue Reading

ಆರಿದ್ರಾ ನಕ್ಷತ್ರ ವಿಶೇಷಗಳು

ಅರಿದ್ರ ನಕ್ಷತ್ರದಲ್ಲಿ ಜನಿಸಿದವರ ವ್ಯಕ್ತಿತ್ವಗಳನ್ನು ಗುಣ, ವಿಶೇಷಗಳು ಹಾಗೂ ಉದ್ಯೋಗ ವಿಶೇಷಗಳು ಕೊನೆಯಲ್ಲಿ ಹಣ, ಅದೃಷ್ಟ, ಖ್ಯಾತಿ ಬರಬೇಕು ಅಂದ್ರೆ ಏನು ಮಾಡಬೇಕು ಎಂಬುದು ನೋಡೋಣ ಅರಿದ್ರ ನಕ್ಷತ್ರವು ನಕ್ಷತ್ರಗಳಲ್ಲಿ ಆರನೆಯ ನಕ್ಷತ್ರ ಈ ನಕ್ಷತ್ರದ ಗ್ರಹ ಅಧಿಪತಿ ರಾಹು ಹಾಗೆ ಆರಿದ್ರಾ ನಕ್ಷತ್ರಕ್ಕೆ ರುದ್ರ ಅಧಿದೇವತೆ ಆಗ್ತಾರೆ. ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರು ಮಿತ್ರರಾಶಿ ಇದ್ದಾರೆ. ಈ ನಕ್ಷತ್ರ ದಲ್ಲಿ ಜನಿಸಿದವರಿಗೆ ಹೆಸರಿಡಲು ಕು ಗ ಛ ಅಕ್ಷರಗಳು ಸೂಕ್ತವಾಗಿದೆ. ಇದು ಸ್ತ್ರೀ ಲಿಂಗ ನಕ್ಷತ್ರ ಮನುಷ್ಯನಕ್ಕೆ […]

Continue Reading