ಈ ಚಳಿಗಾಲದಲ್ಲಿ ದೇಹವನ್ನು ಶಕ್ತಿಯುತವಾಗಿಸಲು ಕೆಲವು ಸಲಹೆಗಳು

ಈ ಚಳಿಗಾಲದಲ್ಲಿ ದೇಹವನ್ನು ಶಕ್ತಿಯುತವಾಗಿಸಲು ಕೆಲವು ಸಲಹೆಗಳು ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೆಲವು ಅಗತ್ಯ ಆಹಾರಗಳನ್ನು ಸೇವನೆ ಮಾಡುವುದರಿಂದ ತಕ್ಷಣವೇ ದೇಹಕ್ಕೆ ಶಕ್ತಿ ಸಿಗುತ್ತದೆ ಎಂದರೆ ಅವುಗಳನ್ನು ಬಿಡಲು ಸಾಧ್ಯವೇ ನಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗೆ ನಮಗೆ ಶಕ್ತಿ ಬಹಳ ಅಗತ್ಯ ಹೆಚ್ಚು ಸುಸ್ತು ಮತ್ತು ಆಯಾಸ ನಮ್ಮನ್ನು ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಆಗಾಗ ಆಯಾಸ ಎದುರಾಗುತ್ತಾ ಇದ್ದರೆ ಅದಕ್ಕೆ ದೇಹದಲ್ಲಿ ಅನೀಮಿಯ ಸಮಸ್ಯೆ ಇರಬಹುದು ಎಂದು ವೈದ್ಯರು ಹೇಳುತ್ತಾರೆ ಅಂದರೆ ಕಬ್ಬಿಣದ ಅಂಶದ ಕೊರತೆ […]

Continue Reading

ಕಿತ್ತಳೆ ಹಣ್ಣಿನ ಅಮೋಘವಾದ ಹತ್ತಾರು ಪ್ರಯೋಜನಗಳು

ಕಿತ್ತಳೆ ಹಣ್ಣಿನ ಅಮೋಘವಾದ ಹತ್ತಾರು ಪ್ರಯೋಜನಗಳು ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಕಿತ್ತಳೆ ಹಣ್ಣು ಕಿತ್ತಲೆ ಹಣ್ಣನ್ನು ನೋಡಿದರೆ ಬಾಯಿಯಲ್ಲಿ ನೀರು ಬರುತ್ತದೆ ಔಷಧಿ ಗುಣಗಳನ್ನು ಹೊಂದಿರುವ ಕಿತ್ತಲೆ ಮರದ ಎಲ್ಲಾ ಭಾಗಗಳು ನಾನಾ ರೀತಿಯ ಕಾಯಿಲೆಗಳನ್ನು ನಿವಾರಿಸಬಹುದು ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯೂ ಕೂಡ ಕೆಲಸ ಮಾಡುತ್ತದೆ ಕಿತ್ತಲೆ ಹಣ್ಣಿನಿಂದ ದೇಹಕ್ಕೆ ಹಲವಾರು ಉಪಯೋಗಗಳಿವೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ […]

Continue Reading

ಚಿಂತೆಯ ಕುದುರೆ ಒಮ್ಮೆ ಏರಿದರೆ ನಿಲ್ಲುವುದೇ ಇಲ್ಲ

ಚಿಂತೆಯ ಕುದುರೆ ಒಮ್ಮೆ ಏರಿದರೆ ನಿಲ್ಲುವುದೇ ಇಲ್ಲ ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೀವು ಮಾತನಾಡುವಾಗ ಮೌನವಾಗಿರುತ್ತದೆ ನೀವು ಮೌನವಾಗಿರುವಾಗ ಮಾತನಾಡುತ್ತದೆ ಪ್ರತಿದಿನ ಏನಾದರೂ ಕಲಿಯುವುದು ಜ್ಞಾನವಾದರೆ ಜಾಣತನ ಪ್ರತಿದಿನ ಒಂದಲ್ಲ ಒಂದರಿಂದ ಕಳಚಿಕೊಳ್ಳುವುದು ಬಾಗಿಲು ತೆರೆಯಬಹುದು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ […]

Continue Reading

ಸಪ್ತಪದಿ! ಏಳು ಹೆಜ್ಜೆಗಳ ಮಹತ್ವದ ಅರ್ಥ ಇಲ್ಲಿದೆ ನೋಡಿ

ಸಪ್ತಪದಿ! ಏಳು ಹೆಜ್ಜೆಗಳ ಮಹತ್ವದ ಅರ್ಥ ಇಲ್ಲಿದೆ ನೋಡಿ ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಸಪ್ತಪದಿ ಇದು ಏಳೇಳು ಜನುಮದ ಅನುಬಂಧ ಸ್ನೇಹಿತರೆ ಸಪ್ತಪದಿ ಅರ್ಥವೇನು ಗೊತ್ತಾ ಹಿಂದೂ ಸಾಂಪ್ರದಾಯಗಳಲ್ಲಿ ಆಚರಿಸುವ ಸಪ್ತಪದಿಯ ಸಾಂಪ್ರದಾಯಕ್ಕೆ ಅದರದ್ದೇ ಆದಂತಹ ಒಂದು ಅರ್ಥವಿದೆ ಹಾಗೂ ಅದರದ್ದೆ ಆದಂತಹ ಒಂದು ಮಹತ್ವವಿದೆ ಹಿಂದೂ ವಿವಾಹಗಳಲ್ಲಿ ಸಪ್ತಪದಿಯನ್ನು ಏಕೆ ಆಚರಣೆ ಮಾಡಲಾಗುತ್ತದೆ ಸಪ್ತಪದಿಯಲ್ಲಿನ ಏಳು ಹೆಜ್ಜೆಗಳ ಅರ್ಥವನ್ನು ಈ ದಿನ ತಿಳಿದುಕೊಳ್ಳೋಣ ಮದುವೆ ಎಂದರೆ ಕೇವಲ ಎರಡು ದೇಹಗಳ ನಡುವೆ ನಡೆಯುವ ಸಂಬಂಧವಲ್ಲ ಅದುವೇ […]

Continue Reading

ಬಸಳೆ ಸೊಪ್ಪು ಹೀಗೆ ಸೇವಿಸಿ ನೋಡಿ ಈ ಕಾಯಿಲೆ ನಿಮ್ಮ ಬಳಿ ಯಾವತ್ತೂ ಬರಲ್ಲ

ಬಸಳೆ ಸೊಪ್ಪು ಹೀಗೆ ಸೇವಿಸಿ ನೋಡಿ ಈ ಕಾಯಿಲೆ ನಿಮ್ಮ ಬಳಿ ಯಾವತ್ತೂ ಬರಲ್ಲ ನಮಸ್ಕಾರ ಸ್ನೇಹಿತರೆ,ಸೊಪ್ಪುಗಳು ನಮ್ಮ ಆರೋಗ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಹೀಗಾಗಿ ಪ್ರತಿದಿನ ಸೊಪ್ಪುಗಳ ಬಳಕೆ ನಮ್ಮ ಆಹಾರದಲ್ಲಿದ್ದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಬಳಸಿಕೊಳ್ಳಬಹುದು. ಅಂತಹ ಸೊಪ್ಪುಗಳಲ್ಲಿ ಬಸಳೆ ಸೊಪ್ಪು ಮುಂಚುಣಿಯಲ್ಲಿ ಸಿಗುತ್ತದೆ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬಸಳೆ ಸೊಪ್ಪು ಪೇಟೆಗಳಲ್ಲಿ ಸಣ್ಣ ಪಾಟ್ ನಲ್ಲಿಯೂ ಬೆಳೆಸಲಾಗುತ್ತದೆ ಲೋಳೆಯಂತಹ ಗುಣ ಹೊಂದಿರುವ ಈ ಬಸಳೆಯನ್ನು ಬಳಸಿದಷ್ಟು ಆರೋಗ್ಯಕ್ಕೆ ಪ್ರಯೋಜನಗಳು ಸಿಗುತ್ತವೆ ಹಾಗಾದರೆ ಬಸಳೆ […]

Continue Reading

ಯಾರಿಗೂ ತಲೆಬಾಗೋರಲ್ಲ ಧನಸ್ಸು ರಾಶಿಯವರು

ಯಾರಿಗೂ ತಲೆಬಾಗೋರಲ್ಲ ಧನಸ್ಸು ರಾಶಿಯವರು ನಮಸ್ಕಾರ ಸ್ನೇಹಿತರೆ,ಧನು ರಾಶಿಯವರ ವಿಶೇಷತೆಗಳು ನಿಮ್ಮನ್ನ ಅಚ್ಚರಿಗೊಳಿಸಬಲ್ಲವೋ ಅನ್ನುವರಹಸ್ಯ ಮಾಹಿತಿಯನ್ನು ಇಂದು ತಿಳಿಯೋಣ ಬನ್ನಿ.ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ 9ನೇ ರಾಶಿಯಾದ ಧನಸ್ಸು ರಾಶಿ ಇತರೆ ಎಲ್ಲ ರಾಶಿಗಿಂತ ಹೆಚ್ಚು ಹಾಸ್ಯ ಪ್ರಜ್ಞವುಳ್ಳ ರಾಶಿಯಾಗಿದೆ ಅತಿ ಹೆಚ್ಚು ಉದಾರ ಗುಣಗಳನ್ನು ಹೊಂದಿರುವ ಇವರು ತಮ್ಮ ಕೈ ಮೀರಿದ ವಿಚಾರಗಳನ್ನ ಈಡೇರಿಸುವುದಾಗಿ ಭರವಸೆ ನೀಡುವ ವಿಭಿನ್ನರು ಸ್ವಾತಂತ್ರ್ಯ ಪ್ರಯಾಣ ಸಮಾಜಮುಖಿ ಸ್ನೇಹ ಪರ ಗುಣವುಳ್ಳ ಇವರಿಗೆ ಕಟ್ಟಿ ಹಾಕುವುದು ನಿರ್ಭಂಧಿಸುವುದು ಇಷ್ಟವೇ ಆಗುವುದಿಲ್ಲ ಇವರು […]

Continue Reading

ಬುಧವಾರ ಹುಟ್ಟಿದವರ ಜಾತಕ ಫಲ

ಬುಧವಾರ ಹುಟ್ಟಿದವರ ಜಾತಕ ಫಲ ಸರ್ವರಿಗೂ ನಮಸ್ಕಾರ ಈ ದಿನ ಬುಧವಾರ ಹುಟ್ಟಿದವರ ಗುಣಲಕ್ಷಣಗಳು ಯಾವ ಕೆಲಸ ಆಗಿಬರುತ್ತದೆ ಯಾವ ಕ್ಷೇತ್ರದಲ್ಲಿ ಬುಧವಾರ ಹುಟ್ಟಿದವರು ಉತ್ತುಂಗಕ್ಕೆ ಹೇರುತ್ತಾರೆ ಅವರ ವೈವಾಹಿಕ ಜೀವನ ಹೇಗಿರುತ್ತದೆ ಈ ದಿನ ತಿಳಿದುಕೊಳ್ಳೋಣ ಬುಧವಾರ ಅದೃಷ್ಟದ ದಿನ ಎಂದು ಹೇಳಬಹುದು ಬುದುವಾರ ಹುಟ್ಟಿದವರು ಬಹಳ ಅದೃಷ್ಟವಂತರು ಯಾಕೆಂದರೆ ಬುಧವಾರ ಯಾರೆಲ್ಲಾ ಹುಟ್ಟಿರುತ್ತಾರೋ ಅವರು ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಯಾವುದೇ ಒಂದು ಕೆಲಸವನ್ನು ಕೊಟ್ಟರು ಸಹ ತನಗೆ ಆಗುವುದಿಲ್ಲ ಮನಸ್ಥಿತಿಯನ್ನ ಬುಧವಾರ ಹುಟ್ಟಿದವರು […]

Continue Reading

95% ಜನರಿಗೆ ಮೊಸರು ಸೇವಿಸುವ ಸರಿಯಾದ ವಿಧಾನ ತಿಳಿದೇ ಇಲ್ಲ

95% ಜನರಿಗೆ ಮೊಸರು ಸೇವಿಸುವ ಸರಿಯಾದ ವಿಧಾನ ತಿಳಿದೇ ಇಲ್ಲ ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ತೊಂದರೆ ಇದ್ದೇ ಇರುತ್ತದೆ ಇದಕ್ಕೆ ಪ್ರಮುಖ ಕಾರಣ ನಾವು ಪ್ರತಿನಿತ್ಯ ಆಹಾರವನ್ನು ತಪ್ಪಾದ ರೀತಿಯಲ್ಲಿ ಸೇವಿಸುವುದು ಆಯುರ್ವೇದದಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡುವ ಸರಿಯಾದ ವಿಧಾನವನ್ನು ತಿಳಿಸಿದ್ದಾರೆ ಹಾಗೆ ಸೇವಿಸುವುದರಿಂದ ಹಲವಾರು ರೋಗರುಜಿನಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು ನಮ್ಮಲ್ಲಿ ಶೇಕಡ 95 ರಷ್ಟು ಜನರು ಮೊಸರನ್ನು ತಪ್ಪಾಗಿ ಸೇವಿಸುತ್ತಿದ್ದಾರೆ ನೋಡಿ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ […]

Continue Reading

ಜೀವನದಲ್ಲಿ ಗೆಲುವು ನಿಮ್ಮದಾಗಬೇಕೆಂದರೆ ಇದನ್ನು ಓದಿ

ಜೀವನದಲ್ಲಿ ಗೆಲುವು ನಿಮ್ಮದಾಗಬೇಕೆಂದರೆ ಇದನ್ನು ಓದಿ ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಜೀವನದಲ್ಲಿ ಸೋಲು ಎದುರಾಗಿ ಇನ್ನೇನು ಜೀವನವೇ ಬೇಡ ಎಂದು ಅನಿಸಿದಾಗ ಚಾಣುಕ್ಯನ ಈ 10 ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು ಬೇರೊಬ್ಬರು ಮಾಡುವ ತಪ್ಪುಗಳಿಂದ ನಾವು ಕಲಿಯುವುದು ತುಂಬಾನೇ ಇದೆ ಹಾಗಂತ ನಾವು ತಪ್ಪು ಮಾಡಿ ಮತ್ತೆ ಕಲಿಯೋಣ ಎಂದು ಟ್ರೈ ಮಾಡುವುದಕ್ಕೆ ಹೋಗಬೇಡಿ ಯಾಕೆಂದರೆ ಎಲ್ಲ ತಪ್ಪುಗಳನ್ನು ನಾವು ಒಬ್ಬರೇ ಮಾಡಲು ಆಯಸ್ಸು ಸಾಕಾಗುವುದಿಲ್ಲ ಅತಿ ಪ್ರಾಮಾಣಿಕರಾಗಬೇಡಿ ಹೌದು ನಿಜ ಸಾಮಾನ್ಯವಾಗಿ ಜನರು ಹೇಳುತ್ತಾರೆ ಒಳ್ಳೆಯವರಿಗೆ […]

Continue Reading

ವೃಷಭ ರಾಶಿಯವರು ಈ ಒಂದು ಕೆಲಸ ಮಾಡಿದರೆ ಯಾವಾಗಲೂ ಹಣದ ಕೊರತೆ ಆಗುವುದಿಲ್ಲ

ವೃಷಭ ರಾಶಿಯವರು ಈ ಒಂದು ಕೆಲಸ ಮಾಡಿದರೆ ಯಾವಾಗಲೂ ಹಣದ ಕೊರತೆ ಆಗುವುದಿಲ್ಲ ನಮಸ್ಕಾರ ಸ್ನೇಹಿತರೆ,ಇಂದು ವೃಷಭ ರಾಶಿಯವರ ಗುಪ್ತ ಸಂಗತಿಯನ್ನು ತಿಳಿಯೋಣ ಬನ್ನಿಪ್ರತಿ ರಾಶಿಯು ಒಂದೊಂದು ವಿಷಯವನ್ನು ಆಳುತ್ತೆ ಹಾಗೂ ವಸ್ತುಗಳನ್ನು ಪ್ರತಿನಿಧಿಸುತ್ತದೆ ವೃಷಭ ರಾಶಿಗೆ ಗೂಳಿಯ ಶಿರವನ್ನು ಸಂಕೇತವಾಗಿ ಬಳಸಲಾಗುತ್ತದೆ ವೃತ್ತವು ಮುಕ್ಕಾ ವೃತದಿಂದ ಮುಂಚಚಿರುವಿಕೆಗಳು ಎಮ್ಮೆಯ ಕೊಂಬುಗಳನ್ನು ಪ್ರತಿನಿಧಿಸುತ್ತವೆ ಬಲವಾದ ಧೃಡ ನಿಶ್ಚಯದ ಕೇಂದ್ರೀಕೃತ ಮತ್ತು ಕೆಲವೊಮ್ಮೆ ಮಂಡುತನ ವೃಷಭ ರಾಶಿಯವರ ಮುಖ್ಯ ಸಂಕೇತವಾಗಿದೆ ವೃಷಭ ರಾಶಿಯ ಜೊತೆಗಿನ ಮಾನವ ಸಂಪರ್ಕವೂ ತುಂಬಾ […]

Continue Reading