ಕೆಂಪು ಮೆಣಸು ಪ್ರತಿದಿನ ಬಳಸುವವರು ಈ ವಿಚಾರ ತಿಳಿಯಲೇಬೇಕು ಯಾಕೆ ಗೊತ್ತಾ

Featured Article

ನಮಸ್ಕಾರ ಸ್ನೇಹಿತರು, ನಮ್ಮ ದೇಹದಲ್ಲಿ ಬಹಳಷ್ಟು ಕೆಲವರಿಯನ್ನು ಬರ್ನ್ ಮಾಡೋಕೆ ಸಹಾಯ ಮಾಡುತ್ತದೆ ಇದು ನಮ್ಮ ಅಡುಗೆಯಲ್ಲಿ ಉಪ್ಪು ಹುಳಿ ಕಾರ ಸಿಹಿ ಕಹಿ ಎಲ್ಲವೂ ಸಮತೋಲನದಲ್ಲಿ ಇರಬೇಕಾಗುತ್ತದೆ ಅಲ್ವಾ ಯಾವುದೇ ಒಂದು ಕಡಿಮೆ ಆದರೂ ಕೂಡ ರುಚಿ ಅಷ್ಟೊಂದು ಚೆನ್ನಾಗಿ ಅನ್ಸೋದಿಲ್ಲ ನಮಗೆ ಕೆಲವೊಬ್ಬರಿಗೆ ಉಪ್ಪು ತುಂಬಾ ಇಷ್ಟ ಆದ್ರೆ ಕೆಲವೊಬ್ಬರಿಗೆ ಸಿಹಿ ತುಂಬಾ ಇಷ್ಟ ಆಗುತ್ತೆ ಹಾಗ ಇನ್ನು ಕೆಲವೊಬ್ಬರಿಗೆ ಖಾರ ತುಂಬಾ ಇಷ್ಟ ಆಗುತ್ತೆ .

ಕಾರ ಇಷ್ಟಪಡೋರು ಖುಷಿ ಪಡುವಂತಹ ಒಂದು ವಿಚಾರನ ನಾನು ಇವತ್ತು ನಿಮಗೆ ಹೇಳುತ್ತಿದ್ದೇನೆ ನಾವು ಕಾರಕ್ಕೆ ಪ್ರತಿನಿತ್ಯ ನಾರ್ಮಲ್ ಆಗಿ ಮನೆಯಲ್ಲಿ ಬಳಸುವುದು ಕೆಂಪು ಮೆಣಸು ಅಲ್ವಾ ಆಲ್ಮೋಸ್ಟ್ ಎಲ್ಲರ ಮನೆಯಲ್ಲಿ ಬಳಸೇ ಬಳಸ್ತೀವಿ ಕೆಂಪು ಮೆಣಸು ಅಥವಾ ಕೆಂಪು ಮೆಣಸಿನ ಪುಡಿ ಎರಡರಲ್ಲಿ ಒಂದನ್ನ ಬಳಸ್ತೀವಿ ಇದನ್ನ ನಾವು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತದೆ ಗೊತ್ತಾ ..

ಕೆಂಪು ಬೆಳಸನ ಬಳಸುವುದರಿಂದ ಆರೋಗ್ಯಕ್ಕೆ ಏನೇನು ಪ್ರಯೋಜನ ಆಗುತ್ತೆ ಅನ್ನೋದನ್ನ ನಾನಿವತ್ತು ನಿಮಗೆ ತಿಳಿಸಿಕೊಡುತ್ತೇನೆ ಈ ಕೆಂಪು ಮನಸಲ್ಲಿ ಕೂಡ ನಮಗೆ ಬೇರೆ ಬೇರೆ ಪೋಷಕಾಂಶಗಳೆಲ್ಲ ಸಿಗುತ್ತದೆ ಫಾರ್ ಎಗ್ಜಾಂಪಲ್ ವಿಟಮಿನ್ ಎ ಬಿ ಸಿ ಎಲ್ಲವೂ ಕೂಡ ಹೇರಳವಾಗಿ ಸಿಗುತ್ತದೆ ಇನ್ನು ಕೆಂಪು ಮೆಣಸಿನ ನಾವು ನಿಯಮಿತವಾಗಿ ಲಿಮಿಟ್ ಅಲ್ಲಿ ಬಳಸುವುದರಿಂದ ಜೀರ್ಣ ಶಕ್ತಿಯನ್ನು ಕೂಡ ಹೆಚ್ಚಿಸಿಕೊಳ್ಳಲು ತುಂಬಾನೇ ಸಹಾಯ ಆಗುತ್ತೆ .

ಕಾರ ತುಂಬ ಕಡಿಮೆ ತಿನ್ನೋರಲ್ಲಿ ಅಥವಾ ಮೆಣಸನ್ನ ಕಡಿಮೆ ತಿನ್ನೋರಲ್ಲಿ ಜೀರ್ಣ ಶಕ್ತಿ ಕಡಿಮೆ ಇರುತ್ತೆ ಅಂತಾನೆ ಹೇಳಬಹುದು ಸೊ ನಾನು ನಿಯಮಿತವಾಗಿ ಕೆಂಪು ಮೆಣಸನ್ನು ಬಳಸುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತುಂಬಾನೇ ಸಹಾಯ ಆಗುತ್ತದೆ ಇನ್ನು ಶೀತ ಎಲ್ಲಾ ಆಗ್ತಾ ಇದ್ರೆ ಅದನ್ನು ಕೂಡ ತಡೆಯೋಕೆ ಕೆಂಪು ಮೆಣಸಿನ ನಾವು ಅಡುಗೆಯಲ್ಲಿ ಬಳಸುವುದರಿಂದ ಸಹಾಯ ಆಗುತ್ತೆ ತುಂಬಾ ಶೀತ ಆಗ್ತಾ ಇದ್ರೆ ಅಥವಾ ಮೂಗಲ್ಲಿ ಸೋರುವುದು ಜಾಸ್ತಿ ಆಗಿದ್ರೆ ,

ನಾವು ನಮ್ಮ ಅಡುಗೆಯಲ್ಲಿ ಕೆಂಪು ಮೆಣಸನ್ನ ಬಳಸುವುದರಿಂದ ತುಂಬಾ ಸಹಾಯ ಆಗುತ್ತೆ ಇನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋದಕ್ಕೆ ಕೂಡ ಇದು ತುಂಬಾನೇ ಸಹಾಯ ಮಾಡುತ್ತೆ ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ ಮತ್ತು ಬ್ಯಾಕ್ಟೀರಿಯಾ ನಾಶ ಮಾಡುವಂಥ ಗುಣ ಕೂಡ ಇದರಲ್ಲಿ ಹೆಚ್ಚಾಗಿ ಇರುತ್ತದೆ ಇದರಿಂದಾಗಿ ಪದೇ ಪದೇ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗೋದನ್ನ ತಪ್ಪಿಸೋಕೆ ಕೂಡ ಇದು ಸಹಾಯ ಮಾಡುತ್ತೆ .

ಹಾಗೇನೆ ರಕ್ತದ ತೊಡೆದ ಸಮಸ್ಯೆಯನ್ನು ದೂರ ಇಡೋದಕ್ಕೆ ಕೂಡ ಸಹಾಯ ಆಗುತ್ತೆ ಎಸ್ಪೆಶಲಿ ಲೋ ಬಿಪಿ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು ಈ ಕೆಂಪು ಮೆಣಸು ಅಂತಾನೆ ಹೇಳಬಹುದು ಅದೇ ರೀತಿಯಲ್ಲಿ ನಮ್ಮ ದೇಹದಲ್ಲಿ ಕ್ಯಾಲೋರಿಯನ್ನು ಜಾಸ್ತಿ ಬರ್ನ್ ಮಾಡುವುದಕ್ಕೆ ಕೂಡ ತುಂಬಾನೇ ಸಹಾಯ ಆಗುತ್ತೆ ಇದುನ್ನು ಈ ಕೆಂಪು ಮೆಣಸಿನ ನಾವು ಬಳಸುವುದರಿಂದ ಅಡುಗೆಯಲ್ಲಿ ದೇಹದಲ್ಲಿರುವಂತಹ ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ತುಂಬಾನೇ ಸಹಾಯ ಮಾಡುತ್ತೆ ಅದರಲ್ಲಿ ನಮ್ಮ ಕೂದಲು ಮತ್ತು ಚರ್ಮ ಚೆನ್ನಾಗಿರೋದುಕ್ಕೆ ಇದು ತುಂಬಾ ಒಳ್ಳೆಯದು

ಇದರಲ್ಲಿ ವಿಟಮಿನ್ ಸಿ ಹಾಗೆ ವಿಟಮಿನ್ ಎ ನಮ್ಮ ಕೂದಲು ಮತ್ತು ಚರ್ಮಕ್ಕೆಅಗತ್ಯ ಇರುವಂತ ಪೋಷಕಾಂಶಗಳನ್ನು ಒದಗಿಸುವುದಕ್ಕೆ ಸಹಾಯಮಾಡುತ್ತದೆ ಆದ್ರೆ ಕೆಂಪು ಮೆಣಸನ್ನು ಹೆಚ್ಚು ಬಳಸುವುದು ನಮ್ಮ‌ಆರೋಗ್ಯಕ್ಕೆ ಒಳ್ಳೆಯದಲ್ಲ ಇದೆ ಅಂತ ಹೇಳಿ ಅತಿಯಾಗಿ ಬೆಳೆಸುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಅಂದ್ರೆ ಮೋಷನ್ ಹೋಗ್ಬೇಕಾದ್ರೆ ಉರಿ ಬರುವಂತದ್ದು ಇದರಿಂದನೇ ಆಸಿಡಿಟಿ ಬರೋದು ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ ನೋಡಿದ್ರಲ್ಲ ನಾವು ಕೆಂಪು ಮೆಣಸನ್ನ ನಿಯಮಿತವಾಗಿ ಬಳಸಿರುವುದರಿಂದ ನಮ್ಮ ಆರೋಗ್ಯದ ಮೇಲೆ ಏನೆಲ್ಲಾ ಒಳ್ಳೆಯ ಪರಿಣಾಮ ಆಗುತ್ತೆ ಅಂತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *