ತುಲಾ ರಾಶಿಯವರಿಗೆ ಆಗುವ ಫಲಾಫಲಗಳು

2024ನೇ ಇಸವಿಯಲ್ಲಿ ತುಲಾ ರಾಶಿಯವರಿಗೆ ಆಗುವ ಫಲಾಫಲಗಳ ಬಗ್ಗೆ ಇವತ್ತು ಒಂದು ವಿಚಾರವನ್ನು ಮಾಡೋಣ.ಈ ತುಲಾ ರಾಶಿಯವರಿಗೆ ಈ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಶ್ರಮವನ್ನು ವಹಿಸ ಬೇಕಾಗುತ್ತದೆ.ವಿದ್ಯಾಲಯದಲ್ಲಿ ಬಹಳ ಎಫರ್ಟ್ ಹಾಕಬೇಕಾಗುತ್ತದೆ.ಬಹಳ ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸ್ವಲ್ಪ ಜಾಗೃತಿಯಿಂದ ಇರಬೇಕು ಅಂದ್ರೆ ಅಂತಹ ಕಠಿಣ ಸವಾಲು ನಿಮಗೆ ಎದರಾಗುವುದಿಲ್ಲ .ನಿಮಗೆ ಕೆಲವೊಮ್ಮೆ ಏಂತಹ ಕಷ್ಟಗಳು ಬರುತ್ತವೆ ಅಂದರೆ ಸ್ಮರಣೆ ಬರೋದಿಲ್ಲ, ಮರೆತು ಹೋಗುವಂತ ಪರಸ್ಥಿತಿ ಅದಕ್ಕೆ ನೀವು ಸ್ವಲ್ಪ ಆಲಸ್ಯವನ್ನು ಕಡಿಮೆ ಮಾಡಬೇಕು ಮತ್ತು ಅಧ್ಯಯನದಲ್ಲಿ […]

Continue Reading

ಜನವರಿ 14 ಭಯಂಕರ ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ನೀವೇ ಕೋಟ್ಯಾಧಿಪತಿ

ನಾಳೆ ಜನವರಿ ಹದಿನಾಲ್ಕನೇ ತಾರೀಖು ಬಹಳ ಭಯಂಕರವಾಗಿರುವಂತಹ ಭಾನುವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಮುಂದಿನ 75 ವರ್ಷಗಳು ಕೂಡ ಬಾರಿ ರಾಜಯೋಗ ಪ್ರಾಪ್ತಿಯಾಗುತ್ತದೆ. ಈ ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರವಾಗುವ ಸಾಧ್ಯತೆ ಇದೆ. ಇವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣ ವಾದ ಕೃಪ ಕಟಾಕ್ಷ ಆಶೀರ್ವಾದ ದೊರೆಯುತ್ತಿರುವುದರಿಂದ ಇವರು ಇನ್ನು ಮುಂದಿನ ದಿನಗಳಲ್ಲಿ ಭರ್ಜರಿ ಆಗಿರುವಂತಹ ಧನ ಲಾಭ ವನ್ನು ಪಡೆದುಕೊಳ್ಳುತ್ತಾರೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂಬುದನ್ನ ಇವತ್ತಿನ ಒಂದು ವಿಡಿಯೋದಲ್ಲಿ ನೋಡೋಣ […]

Continue Reading

ಭಯಂಕರ ಅಮವಾಸೆ ಮುಗಿದ ಮದ್ಯರಾತ್ರಿಯಿಂದ ಮುಂದಿನ901ವರ್ಷಗಳು 5ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ಈ ಒಂದು ಅಮಮಾಸಿ ಮುಗಿದ ಮಧ್ಯರಾತ್ರಿಯಿಂದಲೇ 901 ವರ್ಷಗಳ ನಂತರ ಈ ರಾಶಿಯವರಿಗೆ ಗುರುಬಲ ಮತ್ತು ರಾಜಯೋಗ ಆರಂಭವಾಗುತ್ತೆ ಮತ್ತು ಕೋಟ್ಯಧಿಪತಿಗಳಾಗುತ್ತಿರಾ ಅಂತ ಹೇಳಬಹುದು. ಈ ಒಂದು ಅಮಾವಾಸ್ಯೆ ಮುಗಿದಿದೆ. ಈ ರಾಶಿಯವರಿಗೆ ಅಂಜನೇಯನ ಕೃಪೆ ಸಿಗ್ತಾ ಇದೆ ಅಂತ ಹೇಳಬಹುದು ದಲ್ಲಿ ಯಾವ ರಾಶಿ ಗಳಿಗೆ ಯಾವ ಫಲಗಳು ಸಿಗುತ್ತೆ ಅಂತ ನಾವು ನೋಡೂಣ.ಹೌದು, ಇದು ರಾಶಿಯ 900 ವರ್ಷಗಳ ನಂತರ ಗುರುಬಲ ಆರಂಭವಾಗುತ್ತೆ ಅಂತಾನೇ ಹೇಳಬಹುದು . ಮತ್ತು ಇವರ ಜೀವನದಲ್ಲಿರುವ […]

Continue Reading

ಸಂಕ್ರಾಂತಿಯಿಂದ ಈ 5 ರಾಶಿಯವರಿಗೆ ಹಣದ ಹೊಳೆ 

ಮಕರ ಸಂಕ್ರಾಂತಿ ಹಬ್ಬದಂದು ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಸೂರ್ಯನು ಶನಿಯ ರಾಶಿ ಮಕರ ರಾಶಿಯನ್ನು ಪ್ರವೇಶ ಮಾಡುವ ದಿನವನ್ನು ಮಕರ ಸಂಕ್ರಾಂತಿ ಅಂತ ಹೇಳಲಾಗುತ್ತೆ.ಈ ಒಂದು ದಿನದಂದು ವಿಶೇಷ ಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದಾಗಿ ಕೆಲವು ರಾಶಿಯವರು ಹಣಕಾಸು ಮತ್ತು ಆಸ್ತಿ ವಿಷಯದಲ್ಲಿ ತುಂಬಾ ಶುಭ ಫಲಗಳನ್ನು ಪಡೆಯುತ್ತಾರೆ. ಹಾಗಾಗಿ ಮುಂದಿನ ಒಂದು ತಿಂಗಳಲ್ಲಿ ಮಕರ ಸಂಕ್ರಮಣ ದಿಂದಾಗಿ ಯಾವ ಐದು ರಾಶಿಯವರಿಗೆ ಬಹಳ ಲಾಭ ಇದೆ. ಅದೃಷ್ಟ ಇದೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ. […]

Continue Reading

ಕನಸಿನಲ್ಲಿ ಹಾವು ಕಚ್ಚಿದರೆ ಶುಭವೋ ಅಶುಭವೋ. 

ವೀಕ್ಷಕರೆ ನಮಸ್ಕಾರ ನೀವು ನಿಮ್ಮ ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಬೇಕೇ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕೆ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ವೀಕ್ಷಕರೆ ಕನಸಿನಲ್ಲಿ ಹಾವು ಕಂಡರೆ ಶುಭಾನ ಅಥವಾ ಶುಭಾನ ಈ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ. ಭವಿಷ್ಯದಲ್ಲಿ ನಡೆಯುವ ಘಟನೆಗಳು ಕನಸಿನ ರೂಪದಲ್ಲಿ ಸೂಚನೆ ನೀಡುತ್ತವೆ . ಅಂತ ಸ್ವಪ್ನ ಶಾಸ್ತ್ರ ಹೇಳುತ್ತದೆ ಕೆಲವೊಮ್ಮೆ ಕನಸಿನಲ್ಲಿ ಪ್ರಾಣಿ-ಪಕ್ಷಿ ಮತ್ತು ಕೀಟಗಳು ಕಾಣುತ್ತವೆ ಅವುಗಳು ಕನಸಿನಲ್ಲಿ ಕಂಡರೆ ಏನು ಅರ್ಥ ಅನ್ನುವುದನ್ನು ಈ ಮಾಹಿತಿಯಲ್ಲಿ […]

Continue Reading

ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು

ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ನಾವು ಪಾಲಿಸದೇ ಹೋದರೆ ನಮಗೆ ಕೆಡಕಾಗುತ್ತದೆ. ಒಂದು ಜೇಷ್ಠ ಮಾಸದಲ್ಲಿ ಜೇಷ್ಠ ನಕ್ಷತ್ರದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದರೆ ಹಿರಿಯ ಮಕ್ಕಳ ವಿವಾಹವನ್ನು ಎಂದಿಗೂ ಮಾಡಬಾರದು. ಎರಡು ಒಂದೇ ವರ್ಷದಲ್ಲಿ ಪುತ್ರನ ವಿವಾಹ ಮಾಡಿ ಪುತ್ರಿಯ ವಿವಾಹ ಮಾಡಬಾರದು.ಮೂರು ವಿವಾಹ ಉಪನಯನ ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ ಅಂದರೆ ದೇವರಿಗೆ ಮಾಡುವುದು ಸೂತಕ ಮೈಲಿಗೆ […]

Continue Reading

ಮೇಷ ರಾಶಿ ಭವಿಷ್ಯ …

ನಮಸ್ಕಾರ ಸ್ನೇಹಿತರೇ… ಮೇಷ ರಾಶಿಯವರಿಗೆ ಈ ತಿಂಗಳಿನಲ್ಲಿ ಏನೆಲ್ಲಾ ಫಲಗಳಿವೆ  ಮತ್ತು ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆಗಳಿವೆ ಹಾಗೂ ಆರೋಗ್ಯದ ವಿಚಾರದಲ್ಲಿ ಏನೆಲ್ಲಾ ಬದಲಾವಣೆಗಳಿವೆ ಹಾಗೂ ಅವುಗಳಿಗೆ ಕೆಲವು ಪರಿಹಾರಗಳನ್ನು  ಅಂದರೆ ನಿಮಗೆ ಸುಲಭವಾಗಿರುವಂತಹ ಪರಿಹಾರಗಳನ್ನು ಎಲ್ಲಿ ತಿಳಿದುಕೊಳ್ಳಬಹುದಾಗಿದೆ . ಮೇಷ ರಾಶಿಯವರಿಗೆ ಯಾವೆಲ್ಲ ಶುಭಕರವಾದ ಫಲಗಳಿವೆ ಎಂದರೆ 4 6 9 10 22 30 31ನೇ ತಾರೀಕು ಬಹಳಷ್ಟು ಶುಭ ಫಲವನ್ನು ನೀಡುವಂತಹ ಒಳ್ಳೆಯ ದಿನಗಳು ಎಂದು ಹೇಳಬಹುದಾಗಿದೆ ಇನ್ನು ಈ ಒಂದು ತಿಂಗಳಲ್ಲಿ […]

Continue Reading

ಹಿರಿಯರ ಕಿವಿ ಮಾತುಗಳು

ಹಿರಿಯರ ಕಿವಿ ಮಾತುಗಳು.ಸೋಮವಾರ ತಲೆಗೆ ಎಣ್ಣೇ ಹಾಕ ಬೇಡ.ಒಂಟಿ ಕಾಲಿನಲ್ಲಿ ನಿಲ್ಲ ಬೇಡ ಮಂಗಳವಾರ ತವರಿನಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ.ಶುಕ್ರವಾರ ಸೊಸೆನ ತವರಿಗೆ ಕಳಿಸುವುದು ಬೇಡ.ಇಡೀ ಕುಂಬಳಕಾಯಿ ಮನೆಗೆ ತರ ಬೇಡಿ.ಮನೆಯಲ್ಲಿ ಉಗುರು ತೆಗೆಯ ಬೇಡ.ಮಧ್ಯಾಹ್ನ ತುಳಸಿ ಕೊಯ್ಯ ಬೇಡ ಹೊತ್ತು ಮುಳುಗಿದ ಮೇಲೆ ಕಸ ಕೂಡಿಸಬೇಡ. ಉಪ್ಪು ಮೊಸರು ಸಾಲ ಕೊಡುವುದು ಬೇಡ.ಬಿಸಿ ಅನ್ನಕ್ಕೆ ಮೊಸರು ಬೇಡ.ತಲೆ ಕೂದಲು ಒಳ ಗೆ ಹಾಕ ಬೇಡ.ಮನೆಯಿಂದ ಹೊರಗಡೆ ಹೋಗುವಾಗ ಕಸ ಗುಡಿಸುವುದು ಬೇಡ.ಹೊಸಲನ್ನು ತುಳಿದು […]

Continue Reading

ಕರಿಬೇವು ಇದರ ಉಪಯೋಗ

ಕರಿಬೇವು ಸಂಬಾರ ಬೇವು ಇದರ ಉಪಯೋಗ, ಬೊಜ್ಜು, ಕರಗುವುದು ತೂಕ ಕಡಿಮೆಯಾಗುತ್ತದೆ. ಅಜೀರ್ಣದ ಮೂಲಕ ಬರುವ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಮೂತ್ರ ಕಟ್ಟು ಹಾಗೂ ಅದರಿಂದ ಉಂಟಾಗುವ ತೊಂದರೆಗಳು ನಿವಾರಣೆಯಾಗುತ್ತವೆ. ಕರಿಬೇವಿನ 10 ಎಲೆಗಳನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಎರಡು ಮಂಡಲ ಕಾಲ ಸೇವಿಸಿದಲ್ಲಿ ಬೊಜ್ಜು ಕರಗುವುದು ಹಾಗೂ ತೂಕ ಕಡಿಮೆಯಾಗುತ್ತದೆ.ತಾಜಾ ಕಿತ್ತು ತಂದ ಕರಿಬೇವಿನ ಎಲೆ ಎರಡು ಚಮಚ ರಸಕ್ಕೆ ಒಂದು ಚಮಚ ನಿಂಬೆರಸ ಕೂಡಿಸಿಕೊಂಡು ಸೇವಿಸಿದಲ್ಲಿ ಬಸ್ ಊರಿಗೆ ಬರುವ ಬಸುರಿ ವಾಂತಿ ತಕ್ಷಣ […]

Continue Reading

ಜನವರಿ 11ನೇ ತಾರೀಕು ಶಕ್ತಿಶಾಲಿ ಅಮವಾಸೆ ಇರುವುದರಿಂದ 6 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ 

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನಾಳೆ ಭಯಂಕರವಾಗಿರುವಂತಹ ಈ ಒಂದು ವರ್ಷದ ಮೊದಲ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರ ಬದುಕು ಬದಲಾಗುತ್ತದೆ. ಇವರ ಅದೃಷ್ಟ ಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಹೌದು ಈ ಒಂದು ವರ್ಷದ ಮೊದಲ ಭಯಂಕರವಾದ ಅಮವಾಸ್ಯೆಯ ನಂತರ ಈ ಕೆಲವೊಂದಿಷ್ಟು ರಾಶಿಯವರು ಸಂಪೂರ್ಣವಾಗಿ ಜಯವನ್ನು ಸಾಧಿಸಿ ಕೊಳ್ಳುತ್ತಾರೆ. ಜೀವನದಲ್ಲಿ ಯಶಸ್ಸನ್ನ ಗಳಿಸಿ ಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಒಂದು ಅಮಾವಾಸ್ಯೆಯ ನಂತರ ಯಾವೆಲ್ಲ ರೀತಿಯ ಒಲಿದು ಬರುತ್ತದೆ ಎಂಬುದ ನ್ನು ಇವತ್ತಿನ ಒಂದು […]

Continue Reading