ಆಂಜನೇಯ ಸ್ವಾಮಿಯ ಈ ವಸ್ತು ನೀವು ಹಚ್ಚಿದರೆ ನಿಮ್ಮ ಎಲ್ಲ ಕಷ್ಟಗಳು ಮಾಯ ಆಗಲಿದೆ

ನಾವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ ಅಲ್ಲಿ ಹಣೆಗೆ ಹಚ್ಚಿಕೊಳ್ಳಲು ಸಿಂಧೂರವನ್ನು ನೀಡುತ್ತಾರೆ. ತಾಯಿಯ ದೇವಸ್ಥಾನಗಳಲ್ಲಿ ಕುಂಕುಮವನ್ನು ನೀಡುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ಶ್ರೀಗಂಧವನ್ನು ನೀಡುತ್ತಾರೆ. ಇನ್ನು ಶಿವನ ದೇಗುಲಗಳಲ್ಲಿ ವಿಭೂತಿಯನ್ನ ಕೊಡ್ತಾರೆ. ಆದರೆ ನಾವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ. ಅಲ್ಲಿ ಹಣೆಗೆ ಸಿಂಧೂರವನ್ನು ಹಚ್ಚಿಕೊಂಡು ಬರುತ್ತೇವೆ. ಅದೇ ರೀತಿ ಆ ಜೈನ ದೇಗುಲದಲ್ಲಿ ಕೇಸರಿ ಬಣ್ಣದ ಸಿಂಧೂರವನ್ನು ನೀಡುತ್ತಾರೆ. ಈ ಸಿಂಧೂರವನ್ನು ಆಂಜನೇಯನಿಗೂ ಕೂಡ ಹಚ್ಚುತ್ತಾರೆ. ಇದನ್ನು ನಮಗೂ ಕೂಡ ಹಚ್ಚಿಕೊಳ್ಳಲು ನೀಡುತ್ತಾರೆ.ಇದು ಎಲ್ಲರಿಗೂ ಕೂಡ […]

Continue Reading

ಡಿಸೆಂಬರ್ 17 ಭಾನುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ.

ಇವತ್ತು ಡಿಸೆಂಬರ್ 17 ನೇ ತಾರೀಕು ಬಹಳ ವಿಶೇಷವಾದ ಸೋಮವಾರದಿಂದ ಈ ಕೆಲವೊಂದು ರಾಶಿಯ ಅವರಿಗೆ ಶ್ರೀ ಮಂಜುನಾಥನ ಕೃಪೆ ಸಿಗುತ್ತಾ ಇದೆ ಆದ್ದರಿಂದ ಇವರು ಬಹಳಷ್ಟು ಅದೃಷ್ಟವನ್ನು ನಾಳೆ ಸೋಮವಾರದಿಂದ ಪಡೆದುಕೊಳ್ಳುತ್ತಿದ್ದಾರೆ ಅಂತಾನೆ ಹೇಳಬಹುದು. ಹಾಗಾಗಿ ಈ ರಾಶಿಯವರು ನಾಳೆಯ ಒಂದು ಸೋಮವಾರದಿಂದ ಶ್ರೀ ಮಂಜುನಾಥನ ಕೃಪೆ ಇವರ ಮೇಲೆ ಇರುವುದರಿಂದ ನಿಮಗೆಲ್ಲರಿಗೂ ರಾಜಯೋಗ ಪ್ರಾಪ್ತಿಯಾಗುತ್ತದೆ ಹಾಗೆ ನಿಮಗೆ ಇನ್ನು ನಾಳೆಯಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ಒಂದು ಸೋಮವಾರದಿಂದ ಈ ಒಂದು 6 ರಾಶಿಯವರು […]

Continue Reading

ಡಿಸೆಂಬರ್ 15 ಶನಿವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ

ಡಿಸೆಂಬರ್ ಹದಿನಾರನೇ ತಾರೀಖು ವಿಶೇಷವಾದ ಮತ್ತು ಭಯಂಕರವಾದ ಶನಿವಾರದಿಂದ 600 ವರ್ಷಗಳ ನಂತರ ಬಾರಿ ಅದೃಷ್ಟ ಮತ್ತು ನೀವೇ ಆಗರ್ಭ ಶ್ರೀಮಂತ ಆರಂಭವಾಗುತ್ತೆ. ನಾಳೆ ಬಂದು ಶನಿವಾರ ದಿಂದ ಶನಿದೇವನ ಕೃಪೆ, ನಿಮ್ಮ ಮೇಲೆ ಇರುವುದರಿಂದ ನೀವೇ ಪುಣ್ಯವಂತರು ಒಂದ ನೇ ಹೇಳಬಹುದು ಮತ್ತು ತುಂಬಾನೇ ಅದೃಷ್ಟ ಶುರುವಾಗಿ ನಿಮಗೆ ಶುಕ್ರದಶೆ ಆರಂಭವಾಗುತ್ತದೆ.  ಶನಿವಾರದಿಂದ ಕೆಲವೊಂದು ರಾಶಿಗಳಿಗೆ ಶನಿ ದೇವನ ನೇರ ದೃಷ್ಟಿ ಬೀರೋಣದಿಂದ ಇವರಿಗೆ ಗುರುಬಲ ರಾಜಯೋಗ ಆರಂಭವಾಗುತ್ತದೆ. ಇದರಿಂದ ನಾಳೆಯಿಂದನೇ ಹೇಳಬಹುದು ಮತ್ತು ಶನಿ […]

Continue Reading

ವೃಶ್ಚಿಕ ರಾಶಿ 2024 ವಾರ್ಷಿಕ ಭವಿಷ್ಯ

2024 ನಾಲ್ಕನೇ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗೆ ಆದಾಯ ಖರ್ಚು ಆರ್ಥಿಕ ಪರಿಸ್ಥಿತಿ ಹಾಗೆ ಆರೋಗ್ಯ, ವಿದ್ಯಾಭ್ಯಾಸ ಹೀಗೆ ಇರುತ್ತೆ. ಹಾಗೇನೇ ಈ ವರ್ಷ ಉಚಿತ ರಾಶಿಯವರು ಮಾಡಿಕೊಳ್ಳಬೇಕಾದ ಪರಿಹಾರದ ಬಗ್ಗೆ ಸಹ ನಾವು ನೋಡೋಣ. ಈ ವರ್ಷ ವೃಶ್ಚಿಕ ರಾಶಿಯವರಿಗೆ ಮಾರ್ಚ್ 14 ಗೋಚರಿಸ್ತಾ ಇದೆ. ಹಿಂದಿನ ವರ್ಷ ನೋಡ್ಕೊಂಡ್ರೆ ಈ ವರ್ಷ ಆದಾಯ ತುಂಬಾವರೆಗೂ ಹೆಚ್ಚಾಗ್ತಾ ಇದೆ ಅಂತಾನೆ ಹೇಳ ಬಹುದು. ನೀವು ಈ ವರ್ಷ ಅನಾವಶ್ಯಕ ಖರ್ಚುಗಳನ್ನು ಮಾಡಬೇಕಾದರೆ ಸ್ವಲ್ಪ ಅದರ ಕಡೆ ಗಮನ […]

Continue Reading

ಡಿಸೆಂಬರ್ ನಂತರ ಜನವರಿಯಿಂದ ಈ 4ರಾಶಿಯವರಿಗೆ ಕೋಟ್ಯಾಧಿಪತಿಯಾಗುವಂತ ಭಾರಿ ಅದೃಷ್ಟ ರಾಜಯೋಗ

ಇನ್ನೇನು 2023ನೇ ಇಸವಿ ಮುಗಿಯುತ್ತಾ ಬರುತ್ತಿದೆ. ಜನವರಿ 2024 ಪ್ರಾರಂಭವಾಗುವಾಗ ಈ ನಾಲ್ಕು ರಾಶಿಯವರಿಗೆ ರಾಜ ಯೋಗ ಕೂಡಿ ಬರುತ್ತದೆ. ಈ ವರ್ಷದಲ್ಲಿ ಕೋಟ್ಯಾಧಿಪತಿ ಯಾಗುವಂತಹ ಎಲ್ಲ ಲಕ್ಷಣಗಳು ಮಹಾ ಅದೃಷ್ಟ ಎಲ್ಲವೂ ಪ್ರಾಪ್ತಿಯಾಗುತ್ತದೆ. ಅದು ಯಾವ ರಾಶಿ ಮತ್ತು ಏನು ಏನು ಫಲಗಳು ಸಿಗುತ್ತೆ ಎಲ್ಲ ಮಾಹಿತಿಯನ್ನು ನಿಮಗೆ ತಿಳಿಸಿಕೊಡ್ತಿವಿ. ಮೊದಲಿಗೆ ಮೂರು ರಾಶಿಯವರಿಗೆ ಕೋಟ್ಯಾಧಿಪತಿ ಯಾಗುವ ಫಲವಿದೆ ಅಂತ ಹೇಳಿದ್ದೇವೆ ಮತ್ತು ರಾಜಯೋಗ ಕೂಡ ಬರುತ್ತೆ. ಆ ರಾಶಿಗಳು ಯಾವುದು ಅಂತ ತಿಳಿಸುವುದಕ್ಕಿಂತ ಮೊದಲು […]

Continue Reading

ಕಾಮರಾಜ ಯೋಗ 3 ರಾಶಿಯವರಿಗೆ ದುಡ್ಡಿನ ಹೊಳೆ 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2023ರ ಕೊನೆಯ ತಿಂಗಳಾದ ಡಿಸೆಂಬರ್ ಸಾಕಷ್ಟು ವಿಶೇಷವಾಗಿರುತ್ತೆ. ಈ ತಿಂಗಳು ವಿವಿಧ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ರಾಶಿಗಳಲ್ಲಿ ಬದಲಾವಣೇ ಸೃಷ್ಟಿಯಾಗಲಿದೆ. ಶುಕ್ರ ಗುರು ಸಂಯೋಗದ ಪರಿಣಾಮವಾಗಿ ಅಪರೂಪದ ಕಾಮ ಯುವಕ ರೂಪುಗೊಳ್ಳುತ್ತಿದೆ. ಕಾಮರಾಜ ರಾಜ ಯೋಗ ಅನ್ನುವಂತಹದು ರೂಪುಗೊಳ್ಳುತ್ತಿದೆ. ಈ ರಾಜಯೋಗದಿಂದ ಯಾವ ರಾಶಿಯವರಿಗೆ ಧನ ಪ್ರಾಪ್ತಿಯಾಗಲಿದೆ ಅನ್ನೋದನ್ನ ನೋಡ್ತಾ ಹೋಗೋಣ. ಡಿಸೆಂಬರ್‌ನ ಲ್ಲಿ ಗ್ರಹಗಳ ಸಂಯೋಗ ಮತ್ತು ಬದಲಾವಣೆಯು ಪರಿಣಾಮವಾಗಿ ವಿವಿಧ ರಾಜ್ಯಗಳು ರೂಪಗೊಳ್ಳಲಿದೆ. ಮತ್ತೆ ಈ ರಾಜ್ಯದ ಪರಿಣಾಮವಾಗಿ 2024ರ […]

Continue Reading

ಡಿಸೆಂಬರ್ 15 ನಾಳೆ ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ

ನಮಸ್ಕಾರ ವೀಕ್ಷಕರೆ ವಿಶೇಷವಾದ ಶುಕ್ರವಾರ ನಾಳೆಯಿಂದ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ದಿಂದ ಮನೆಯಲ್ಲಿ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ದುಡ್ಡಿನ ಸುರಿಮಳೆ ಸುರಿಯುತ್ತದೆ ಹಾಗೂ ನಾಳೆಯಿಂದ ಲಕ್ಷ್ಮಿ ದೇವಿ ಕೃಪೆಯಿಂದ ಇವರು ಮಾಡುವಂತಹ ಪ್ರತಿ ಯೊಂದು ಕೆಲಸಗಳಲ್ಲಿ ಕೂಡ ದುಡ್ಡಿನ ಸುರಿಮಳೆ ಸುರಿಯುತ್ತೆ ಹೇಳಬಹುದು. ಹೌದು ಇದು ಹಾಗಾದರೆ ಯಾವೆಲ್ಲಾ ರಾಶಿಗಳಿಗೆ ನಾಳೆಯಿಂದ ಬಾರಿ ಅದೃಷ್ಟ ಶುರುವಾಗುತ್ತೆ ಅಂತ ನೋಡೋಣ ಬನ್ನಿ. ಸ್ನೇಹಿತರೆ ನಾಳೆ ಇಂದ ಏಳು ರಾಶಿಯವರಿಗೆ ಸಿಗ್ತಾ ಇದೆ ಮುಂದಿನ ನಾಲ್ಕು ತಿಂಗಳುವರೆಗೂ […]

Continue Reading

ದೇವರ ಕೊಟ್ಟ ಅದೃಷ್ಟದ ಸಂಖ್ಯೆ ಯಾವುದು?🤔ಅಂಗೈಯ ಆ ಜಾಗದಲ್ಲಿ ಬರೆಯಿರಿ ಎಲ್ಲಾ ಕೆಲಸದಲ್ಲೂ ಸಕ್ಸಸ್ ಆಗ್ತೀರಾ…

ಸಂಖ್ಯಾಶಾಸ್ತ್ರ ಬಗ್ಗೆ ಮಾತಾಡೋಣ ಆ ದೇವರು ಕೊಟ್ಟ ಅದೃಷ್ಟ ಸಂಖ್ಯೆ ಯಾವುದು ಪ್ರತಿಯೊಬ್ಬರ ಬದುಕಿನಲ್ಲೂ ಪ್ರತಿಯೊಬ್ಬನ ಹುಟ್ಟಿದಂತಹ ಪ್ರತಿಯೊಬ್ಬ ಅದು ಹೆಣ್ಣಿರಲಿ ಗಂಡಿರಲಿ, ಪ್ರತಿಯೊಬ್ಬರ ಬದುಕಿನಲ್ಲೂ ಒಂದು ದೇವರ ಅದೃಷ್ಟದ ಸಂಖ್ಯೆಯನ್ನು ಕೊಟ್ಟಿರ್ತಾರೆ.  ಈ ಅದೃಷ್ಟ ಸಂಖ್ಯೆ ಬಹಳಷ್ಟು ಜನರ ನಂಬಿಕೆಯಾಗಿರುತ್ತದೆ ಕೆಲವೊಮ್ಮೆ ಅದೃಷ್ಟ ಸಂಖ್ಯೆ ಯಾವುದಾದರೂ ಹೊಸ ವಸ್ತುವನ್ನು ಕೂಡ ಅಥವಾ ಹೊಸ ವಾಹನವನ್ನು ಕೂಡ ಖರೀದಿ ಮಾಡುತ್ತಾರೆ ಅಷ್ಟು ನಂಬಿಕೆ ಇದೆ. ಅದನ್ನ ನಮಗೆ ಗೊತ್ತಿರಲ್ಲ.ಯಾವ ರೀತಿ ಯಾವ ಜಾಗದಲ್ಲಿ ಬಂದಾಗ ಕೈಯ ಯಾವ […]

Continue Reading

ಕೊಟ್ಟ ಹಣ ವಾಪಸ್ಸು ಬರುತ್ತಿಲ್ಲವೇ ಈ ಪರಿಹಾರ ಮಾಡಿ

ತುಂಬಾ ಜನರಿಗೆ ಒಂದು ಪ್ರಾಬ್ಲಮ್ ಇದೆ. ಆದ್ರೆ ಕೊಟ್ಟ ಹಣ ವಾಪಸ್ ಬರ್ತಿಲ್ಲ. ಸಾಲ ಕೊಟ್ಟಿದ್ದ ಇನ್ನೊಬ್ಬರಿಗೆ ಬರ್ತಾ ಇಲ್ಲ. ಕೆಲಸ ಆಗ ಬೇಕು ಅಂದುಕೊಂಡಿದ್ದೀನಿ. ಬರ್ತಾ ಇಲ್ಲ ಫ್ರೆಂಡ್‌ಶಿಪ್‌ನಲ್ಲಿ ಕೊಟ್ಟಿದೀನಿ ಮದುವೆಗೆ ಕೊಟ್ಟಿದ್ದೇನೆ. ಬರ್ತಾ ಇಲ್ಲ ಸಾವಿರಾರು ಸಮಸ್ಯೆಗಳು ಕೊಟ್ಟ ಹಣ ವಾಪಾಸ್ ಬರ್ತಿಲ್ಲ ತುಂಬಾ ಜನ ಬಂದು ಲಕ್ಷ ಕೋಟಿ ಕೋಟಿ ಹಣ ಕೊಟ್ಟಿದೆ, ಬರುತ್ತಿಲ್ಲ ಅದಕ್ಕೆ ಇನ್ನೊಂದಿಷ್ಟು ಪೂಜೆ ಮಾಡಿಸೋಣ ಎಂಬ ಯೋಚನೆ ಬರುತ್ತೆ ಹಾಗಾದ್ರೆ ಇಬ್ಬರ ಜಾತಕದಲ್ಲಿ ಯಾವ ತರದ ಕಾಂಬಿನೇಷನ್ […]

Continue Reading

ಮಾರ್ಗಶೀರ್ಷ ಮಾಸದಲ್ಲಿ ತಪ್ಪದೇ ಈ ಕೆಲಸವನ್ನು ಮಾಡಿ..! 

ಡಿಸೆಂಬರ್ 13ರಂದು ಬುಧವಾರದಿಂದ ಮಾಸ ಪ್ರಾರಂಭವಾಗಲಿದ್ದು, ಈ ಪವಿತ್ರ ಮಾಸ ದಲ್ಲಿ ಯಾವ ಕೆಲಸಗಳನ್ನು ಮಾಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.ಸನಾತನ ಧರ್ಮದಲ್ಲಿ ಧಾರ್ಮಿಕ ಮಹತ್ವವಿದೆ. ಈ ಮಾರ್ಗಶಿರ ಮಾಸವು ಶ್ರೀಕೃಷ್ಣನಿಗೆ ಪ್ರಿಯವಾದ ಮಾಸವಾಗಿದೆ. ಮಾರ್ಗಶಿರ ಮಾಸವು ಕಾರ್ತಿಕ ಮಾಸದ ಅಂತ್ಯ ದೊಂದಿಗೆ ಪ್ರಾರಂಭವಾಗುತ್ತದೆ. ಮಾರ್ಗಶಿರ ಮಾಸ ಡಿಸೆಂಬರ್ 13 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತದೆ. ಮಾರ್ಗಶಿರ ಮಾಸದಲ್ಲಿ ಕೆಲವು ನಿಯಮಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. […]

Continue Reading