ಇಂದಿನ 24 ಗಂಟೆಯಲ್ಲಿ ಈ ರಾಶಿಯವರಿಗೆ ಬಹಳಷ್ಟು ಅದೃಷ್ಟ ಸಿಗಲಿದೆ ಮತ್ತು ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಲಿದೆ..!!!

 ನಮಸ್ಕಾರ ಸ್ನೇಹಿತರೇ… ಇಂದಿನ 24 ಗಂಟೆ ಒಳಗಾಗಿ 5 ರಾಶಿಯವರಿಗೆ ಲಕ್ಷ್ಮೀದೇವಿಯ ಸಂಪೂರ್ಣವಾದ ಆಶೀರ್ವಾದ ದೊರೆಯಲಿದೆ ಹಾಗೂ ಇವರಿಗೆ ಲಕ್ಷ್ಮಿ ದೇವಿಯ ದಿವ್ಯವಾದ ದೃಷ್ಟಿ ಇರುವುದರಿಂದ ಇವರ ಜೀವನ ಪಾವನವಾಗುತ್ತದೆ ಇವರು ಎಲ್ಲಾ ರೀತಿಯ ದೋಷದಿಂದ ಮುಕ್ತಿಯನ್ನು ಹೊಂದುತ್ತಾರೆ ಉತ್ತಮವಾದ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದಾಗಿದೆ . ಆದರೆ ಯಾವೆಲ್ಲ ರಾಶಿಯವರಿಗೆ ಅದೃಷ್ಟ ಸಿಗಲಿದೆ ಎಂದು ತಿಳಿದುಕೊಳ್ಳಬಹುದು ಆಗಿದೆ ಹೌದು ಈ ರಾಶಿಯವರ ಅನುಭವಿಸುತ್ತಿರುವಂತಹ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಧನ ಲಾಭವಾಗುತ್ತದೆ ಇಷ್ಟು ದಿನ ಪಟ್ಟಂತಹ […]

Continue Reading

ಮಂಗಳವಾರವೇ ನಿಮ್ಮಲ್ಲಿ ಎಷ್ಟಿದೆಯೋ ಅಷ್ಟು ಸಾಲ ತೀರಿಸಿ ಆಮೇಲೆ ನೋಡಿ!

ಸರ್ವರಿಗೂ ನಮಸ್ಕಾರ, ಸ್ನೇಹಿತರೇಸಾಲದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ ಸಾಲ ಯಾಕಾಗುತ್ತದೆ ಎಂದರೆ ನಮ್ಮ ಜನ್ಮ ಜಾತಕದಲ್ಲಿ ಸಾಲವನ್ನು ನಾವು ಆರನೇ ಮನೆಯಲ್ಲಿ ನೋಡುತ್ತೇವೆ ಆರನೇ ಮನೆಯ ಅಧಿಪತಿ ಏನಾದರೂ ತೊಂದರೆಗೆ ಒಳಗಾಗಿದ್ದರೆ ಯಾವುದಾದರೂ ಸಮಸ್ಯೆಯಲ್ಲಿ ಸಿಲುಕ್ಕಿಕೊಂಡಿದ್ದರೆ ಮತ್ತೆ ಧನ ಸ್ಥಾನ ಚೆನ್ನಾಗಿಲ್ಲ ಎಂದರೆ ಆಮೇಲೆ ಅಷ್ಟಕವರ್ಗದ ಬಿಂದುಗಳು ನಮಗೆ ತುಂಬಾ ಮುಖ್ಯವಾಗಿರುತ್ತದೆ . ಆರನೇ ಮನೆ ಅಧಿಪತಿ ಸಮಸ್ಯೆ ಏನಾದರೂ ಇದ್ದರೆ ನಮಗೆ ಸಾಲಗಳು ತುಂಬಾ ಆಗುತ್ತವೆ ಸಾಲ ಯಾಕಾಗುತ್ತದೆ ಎಂದರೆ ಖರ್ಚನ್ನು ತುಂಬಾ […]

Continue Reading

ಸೌಂದರ್ಯ ಮಂತ್ರ! ಈ ಮಂತ್ರವನ್ನು ಪಠಿಸುವುದರಿಂದ ತಾಯಿ ಲಕ್ಷ್ಮಿಯು ನಮ್ಮ ಸೌಂದರ್ಯವನ್ನು ವೃದ್ಧಿಸುವಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೀವು ಸುಂದರವಾಗಿ ಕಾಣಬೇಕೆ? ಈ ಮಂತ್ರವನ್ನು ಪಠಿಸಿ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಹಾಗೂ ಸುಲಭ ಮಂತ್ರ ಸೌಂದರ್ಯ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನವೇನು ಗೊತ್ತಾ? ಸೌಂದರ್ಯ ಮಂತ್ರವನ್ನು ಹೇಗೆ ಪಠಿಸಬೇಕು? ಮಂತ್ರವೆಂದರೆ ಅದೊಂದು ಶಬ್ದ, ಪದ ಅಥವಾ ಪದಗಳ ಪುಂಜ ಮಂತ್ರ ರೂಪಾಂತರವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಪರಿಗಣಿಸಲಾಗಿದೆ ಮಂತ್ರಗಳನ್ನು ಪ್ರಾರ್ಥನೆ ಮಾಡಲು ಅಥವಾ ದೇವರನ್ನು ಒಲಿಸಿಕೊಳ್ಳಲು ಬಳಸಲಾಗುತ್ತದೆ ‘ಓಂ’ ಎನ್ನುವುದು ಸಾಂಪ್ರದಾಯಿಕ ಮಂತ್ರವಾಗಿದ್ದು ಅದು ಹೆಚ್ಚಿನ ಮಂತ್ರಗಳ […]

Continue Reading

ದಿನೇದಿನೇ ಕೋಪ ಕೌಟುಂಬಿಕ ಕಲಹ ಹೆಚ್ಚಾಗುತ್ತಿದ್ದರೆ ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದೇ ಇದ್ದರೆ ಇಲ್ಲಿದೆ ಪರಿಹಾರ..!!

ನಮಸ್ಕಾರ ಸ್ನೇಹಿತರೇ, ಮನೆ ಅಂದ ಮೇಲೆ ನೂರೆಂಟು ಜಗಳ ಕದನಗಳು ಇದ್ದೇ ಇರುತ್ತದೆ ಸುಖ ಶಾಂತಿ ತಮಾಷೆ ವಾತಾವರಣವು ಕೂಡ ಇದ್ದೇ ಇರುತ್ತದೆ ಎಲ್ಲವೂ ನಮಗೆ ಬೇಕು ಆದರೆ ನಮಗೆ ಯಾವಾಗಲೂ ಬೇಕಾಗಿರುವುದು ತುಂಬಾ ಖುಷಿಪಟ್ಟು ಮನೆಯಲ್ಲಿರುವಂತಹದ್ದು ಎಲ್ಲರಿಗೂ ಪರಸ್ಪರ ಅನ್ಯೋನ್ಯತೆ ಎನ್ನುವುದು ನಮಗೆ ಬೇಕಾಗುತ್ತದೆ ಇವತ್ತಿನ ಕೆಲಸದ ಒತ್ತಡಗಳಲ್ಲಿ ಮನೆಯ ಕಡೆ ಹೆಚ್ಚಾಗಿ ಗಮನ ಕೊಡಲು ಸಾಧ್ಯವಾಗುವುದಿಲ್ಲ . ಹೀಗಿರುವಾಗ ಮನೆಯವರೊಡನೆ ಹೊಂದಾಣಿಕೆ ಎನ್ನುವುದು ಹೇಗೆ ಸಾಧ್ಯವಾಗುತ್ತದೆ ನಿಮ್ಮ ಮನೆಯವರೊಡನೆ ಹೇಗೆ ಇರಬೇಕೆ ಹೇಗೆ ನಡೆದುಕೊಳ್ಳಬೇಕು […]

Continue Reading

ಮಂತ್ರಾಲಯ ಗುರು ರಾಘವೇಂದ್ರ ಸಾರ್ವಭೌಮರು ನೆಲೆಸಿರುವ ದಿವ್ಯ ಕ್ಷೇತ್ರವಿದು!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷ ನಮತಾo ಕಾಮದೇನವೇ” ಎಂದು ಭಕ್ತಿಯಿಂದ ಯಾವ ಸ್ಥಳದಲ್ಲಿ ಕೂತು ಪಠಿಸಿದರು ಸಾಕು ಮಹಾಮಹಿಮರಾದ ಗುರು ರಾಘವೇಂದ್ರ ಅವರು ನಮ್ಮೆಲ್ಲ ಕಷ್ಟಗಳನ್ನು ಯಾವುದಾದರೂ ಒಂದು ರೂಪದಲ್ಲಿ ಬಂದು ಪರಿಹಾರ ಮಾಡುತ್ತಾರೆ. ಪರಮ ಪಾವನೆಯಾದ ತುಂಗಭದ್ರ ನದಿಯ ತಟದಲ್ಲಿ ಶ್ರೀ ಗುರು ರಾಘವೇಂದ್ರರ ಮಂತ್ರಾಲಯ ಕ್ಷೇತ್ರವಿದ್ದು ಈ ಕ್ಷೇತ್ರವನ್ನು ಒಂದು ಬಾರಿ ದರ್ಶನ ಮಾಡಿದರು ಸಾಕು ಗುರುರಾಯರ ಕೃಪಾಕಟಾಕ್ಷ ನಮಗೆ ದೊರಕಿಯೇ ದೊರಕುತ್ತದೆ ಕಲಿಯುಗದ ಪ್ರತ್ಯಕ್ಷ ದೇವರಾದ ರಾಘವೇಂದ್ರ […]

Continue Reading

ಸಾಲಬಾಧೆಯಿಂದ ಮುಕ್ತಿ ಹೊಂದಲು ಇಂದೆ ಈ ಕೆಲಸ ಮಾಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇಬಹಳ ಜನ ಕಷ್ಟಪಟ್ಟು ದಿನ ಪೂರ್ತಿ ಕೆಲಸಗಳನ್ನು ಮಾಡುತ್ತಾರೆ ದೇಹಕ್ಕೆ ಆಯಾಸಾಗುತ್ತದೆ ವಿಶ್ರಾಂತಿ ಬೇಕು ಎಷ್ಟು ದುಡಿದರು ದುಡ್ಡು ಕೈಯಲ್ಲಿ ಉಳಿಯುತ್ತಿಲ್ಲ ಈ ನೀರಿನ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಸಾಲದ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಬದುಕಿ ಉಳಿಯುವುದು ತುಂಬಾ ಕಷ್ಟ ಸಾಲ ಮಾಡಿ ಸಾಲದಲ್ಲಿ ಸಿಕ್ಕೆ ಅನುಭವಿಸಿರುವ ತುಂಬಾ ಜನರ ಕಥೆಗಳನ್ನು ಕೇಳಿರುತ್ತೇವೆ. ಸಾಲದಿಂದ ವಿಮುಕ್ತಿ ಹೊಂದುವುದು ಹೇಗೆ ಸಾಲ ಮಾಡಿ ತೀರಿಸುವಂತಹ ಸ್ಥಿತಿಯೇ ಬರುವುದಿಲ್ಲ ಎಷ್ಟು ಸಲ ಮಾಡಿದರೆ ಮಾಡುತ್ತಾನೆ ಇರುತ್ತೇವೆ ಬದುಕಿರುವುದೇ ಇಲ್ಲ ಎನ್ನುವುದು […]

Continue Reading

ದಿನ ಭವಿಷ್ಯ

ನಮಸ್ಕಾರ ಸ್ನೇಹಿತರೆ,ಮೇಷ ರಾಶಿ :ವ್ಯವಹಾರದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಈ ದಿನ ಉತ್ತಮ ರೀತಿಯಲ್ಲಿ ಪರಿಹಾರ ದೊರೆಯಲಿದೆ ಧೈರ್ಯ ಮತ್ತು ಜನರನ್ನು ಸಂಭಾಳಿಸುವ ಶಕ್ತಿಯನ್ನು ಹೊಂದುವಿರಿ ಉಸಿರಾಟ ತೊಂದರೆ ಎದುರಾಗಬಹುದು ವೃಷಭ ರಾಶಿ: ದೊಡ್ಡ ವ್ಯವಹಾರಕ್ಕೆ ಕೈಹಾಕುವ ಸಾಧ್ಯತೆ ಇದೆ ಆದರೆ ಅದಕ್ಕೂ ಮೊದಲು ಸಂಯಮದಿಂದ ಇರುವ ಅಗತ್ಯ ಇದೆ ಆತ್ಮ ಬಲದ ಮೇಲೆ ನಂಬಿಕೆ ಇರಲಿ ಮಿಥುನ ರಾಶಿ: ಇಂದಿನ ವ್ಯವಹಾರವು ನೀವು ಊಹಿಸಿದ್ದಕ್ಕಿಂತ ಕಡಿಮೆ ಖರ್ಚಿನಲ್ಲಿ ಸಂಪೂರ್ಣವಾಗಲಿದೆ ನಿಮ್ಮ ಸಂತೋಷಕ್ಕೆ ಮುಖ್ಯ ಕಾರಣವಾಗಲಿದೆ ಕಟಕ ರಾಶಿ: […]

Continue Reading

ಕೊಟ್ಟ ಹಣ ವಾಪಸ್ ಬರಬೇಕು ಅಂದ್ರೆ ಏನು ಮಾಡಬೇಕು ಹೀಗೆ ಮಾಡಿ ಕೈ ತಪ್ಪಿದ ಹಣ ಮತ್ತೆ ನಿಮ್ಮ ಕೈ ಸೇರೋದು ಪಕ್ಕ

ನಮಸ್ಕಾರ ಸ್ನೇಹಿತರೇ, ಕೊಟ್ಟ ಹಣ ವಾಪಸ್ಸು ಬರಬೇಕಾದರೆ ಏನು ಮಾಡಬೇಕು ನಿಮ್ಮ ಬಳಿ ಹಣವನ್ನು ಇಸ್ಕೊಂಡು ಹೋಗುವಾಗ ನಯಸಾಗಿ ಮಾತನಾಡಿಸಿ ತೆಗೆದುಕೊಂಡು ಹೋಗಿಬಿಡುತ್ತಾರೆ ಕೊಟ್ಟವನು ಕೋಡಂಗಿಯಾಗುವುದು ಬೇಡ ಈಸ್ಕೊಂಡವನು ವೀರಭದ್ರನಾಗುವುದು ಬೇಡ ಸುಲಭವಾಗಿ ಪುಟ್ಟಣ್ಣ ವಾಪಸ್ ಬರಬೇಕು ಅದಕ್ಕೆ ಏನು ಮಾಡಬೇಕು ಸರ್ಪ ಒಳ್ಳೆಯದು ಅಂತ ತಿಳ್ಕೊಂಡು ನಾವು ಸರ್ಪಕ್ಕೆ ಹಾಲನ್ನು ಹಾಕಿದರೆ ಸರ್ಪ ಹಾಲನ್ನು ಕಕ್ಕುವುದಿಲ್ಲ ವಿಷವನ್ನು ಕಕ್ಕುತ್ತದೆ ಆತ್ಮೀಯರೇ ಕೊಟ್ಟ ಹಣ ವಾಪಸ್ಸು ಬರಬೇಕು ಅಂದರೆ ನಾವು ಏನು ಮಾಡಬೇಕು ಆರಕ್ಷಕರನ್ನು ಭೇಟಿ ಆಗಬೇಕೆ […]

Continue Reading

ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬೆಂಗಳೂರು ಈ ಕ್ಷೇತ್ರಕ್ಕೆ ಬಂದು ರಾಹುಕಾಲದಲ್ಲಿ ಪೂಜಿಸಿದರೆ ಯಾವೆಲ್ಲ ಸಂಕಷ್ಟಗಳು ದೂರವಾಗುತ್ತದೆ ಗೊತ್ತಾ

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ನಮ್ಮ ನಾಡಿನಲ್ಲಿರುವಂತಹ ಶಕ್ತಿ ದೇವತೆಗಳಿಗಂತು ಲೆಕ್ಕವೇ ಇಲ್ಲ ಅದರಲ್ಲೂ ಈ ತಾಯಿಯ ಕೃಪೆ ಆದ್ರೆ ಸಾಕು ಎಂತಹ ಕಷ್ಟಗಳು ಇದ್ದರೂ ಮಂಜಿನಂತೆ ಕರಗಿ ಹೋಗುತ್ತವೆ. ಇವತ್ತು ನಾವು ಮಹಿಮಾನ್ವಿತಳಾದ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಅಂಬಾ ಮೋಹಿನಿ ದೇವತಾ ತ್ರಿಭುವನಿ ಆನಂದ ಸಂದಾಯಿನಿ ವಾಣಿ ಪಲ್ಲವವಾಣಿ ವೇಣು ಮುರಳಿ ಗಾನಪ್ರಿಯ ಲೋಲಿನಿ ಕಲ್ಯಾಣಿ ಉಡುರಾಜಬಿಂಬವದನಾ ಧೂಮ್ ರಾಕ್ಷಸಂಭಹಾರಣಿ ಚಿದ್ರೂಪಿ ಪರದೇವತ ಭಗವತಿ ಶ್ರೀ ರಾಜರಾಜೇಶ್ವರಿ ಎನ್ನುವ ಸ್ತುತಿಯನ್ನು ಭಕ್ತಿಯಿಂದ ಪಠಿಸುವವರ ಇಷ್ಟಾರ್ಥಗಳನ್ನು […]

Continue Reading

ಕಪ್ಪು ಒಣ ದ್ರಾಕ್ಷಿಗಳ ಅದ್ಭುತ ಪ್ರಯೋಜನಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಪ್ಪು ದ್ರಾಕ್ಷಿ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಈ ದ್ರಾಕ್ಷಿ ಹಣ್ಣನ್ನು ವೈನ್ ತಯಾರು ಮಾಡುವಾಗ ಬಳಸುತ್ತಾರೆ ಆದರೆ ಇದು ಕೇವಲ ವೈನಿಗೆ ಮಾತ್ರ ಸೀಮಿತವಲ್ಲ ಈ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಕೂಡ ಅಷ್ಟೇ ಲಾಭವಿದೆ ಬನ್ನಿ ಸ್ನೇಹಿತರೆ ಈ ದಿನ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಸಿಗುತ್ತವೆ ಎಂಬುದರ ಬಗ್ಗೆ ತಿಳಿಯೋಣ ಮೊದಲನೆಯದಾಗಿ ಇದರಲ್ಲಿ ಯಾವೆಲ್ಲ ರೀತಿಯ ಪೌಷ್ಟಿಕಾಂಶಗಳು […]

Continue Reading