ನಾಳೆ ಮದ್ಯ ರಾತ್ರಿಯಿಂದ 2065 ರ ವರೆಗೂ ಕೂಡ ಆಂಜನೇಯನ ಕೃಪೆ ಈ ಮೂರು ರಾಶಿಯವರಿಗೆ ಇರಲಿದೆ

ನಾಳೆ ಮದ್ಯ ರಾತ್ರಿಯಿಂದ 2065 ರ ವರೆಗೂ ಕೂಡ ಆಂಜನೇಯನ ಕೃಪೆ ಈ ಮೂರು ರಾಶಿಯವರಿಗೆ ಇರಲಿದೆ ನಾಳೆ ಮಧ್ಯರಾತ್ರಿ ಇಂದಲೇ 2065 ವರೆಗೂ ಕೂಡ ಆಂಜನೇಯನ ಕೃಪೆ ಈ ಮೂರು ರಾಶಿಯವರಿಗೆ ಇರಲಿದೆ ಹಾಗಾಗಿ ಈ ಮೂರು ರಾಶಿಯವರ ಜೀವನದಲ್ಲಿ ಹನುಮನ ಕೃಪೆಯಿಂದ ತುಂಬಾ ಅದೃಷ್ಟ ಮತ್ತು ಲಾಭವನ್ನು ಕಾಣಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಎಂದು ತಿಳಿಯೋಣ ಈ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ ಹಾಗೂ […]

Continue Reading

ಗುರು ಗೋಚಾರ ಈ ಎಂಟು ರಾಶಿಯವರಿಗೆ ಆರ್ಥಿಕವಾಗಿ ಲಾಭ ನೀಡುತ್ತಿದ್ದಾರೆ

ಗುರು ಗೋಚಾರ ಈ ಎಂಟು ರಾಶಿಯವರಿಗೆ ಆರ್ಥಿಕವಾಗಿ ಲಾಭ ನೀಡುತ್ತಿದ್ದಾರೆ ಫೆಬ್ರವರಿಯ ಎರಡನೇ ವಾರದಲ್ಲಿ ಬುಧ ಸಂಗ್ಕ್ರಮಣ ನಡೆಯುತ್ತಿದೆ ಬುಧ ಫೆಬ್ರವರಿ 7ಕ್ಕೇ ಬೆಳಿಗ್ಗೆ 7.38ಕ್ಕೆ ಮಕರ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ ಏಳರಿಂದ ಫೆಬ್ರವರಿ 27ರವರೆಗೆ ಕೂಡ ಬುದ ಮಕರ ರಾಶಿಯಲ್ಲಿ ಇರುತ್ತಾನೆ ಈ ಸಮಯದಲ್ಲಿ ಎಂಟು ರಾಶಿಯವರಿಗೆ ಒಳ್ಳೆಯ ಲಾಭವನ್ನು ನೀಡುತ್ತಿದ್ದಾನೆ ಎಂದು ಹೇಳಬಹುದು ಮೊದಲನೆಯದಾಗಿ ಮೇಷ ರಾಶಿ: ಮಕರ ರಾಶಿಗೆ ಈ ಬುದನ ಪ್ರವೇಶ ನಿಮಗೆ ಬಹಳಷ್ಟು ಲಾಭವನ್ನು […]

Continue Reading

ಜನರ ಮಾತು ಮನೆ ಹಾಳು ಈ ಕಥೆ ಕೇಳಿ ಎಚ್ಚರದಿಂದಿರಿ

ಜನರ ಮಾತು ಮನೆ ಹಾಳು ಈ ಕಥೆ ಕೇಳಿ ಎಚ್ಚರದಿಂದಿರಿ ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ ಅವನು ತನ್ನ ಮನೆಯಲ್ಲಿ ಒಂದು ಕುದುರೆಯನ್ನು ಸಾಕಿದ್ದ ಅದರ ಬೆನ್ನ ಮೇಲೆ ಸಾಮಾನು ಹೇರಿಕೊಂಡು ಜೊತೆಗೆ ತಾನು ಕುಳಿತುಕೊಂಡು ಪೇಟೆಯ ತನ್ನ ಅಂಗಡಿಗೆ ಪ್ರತಿದಿನ ಹೋಗುತ್ತಿದ್ದ ಅವನು ಅದಕ್ಕೆ ಹಸಿರು ಹುಲ್ಲನ್ನು ಹುರಳಿಕಾಳುಗಳನ್ನು ತಿನ್ನಲು ಕೊಡುತ್ತಿದ್ದ ಆ ಕುದುರೆಯ ಮೇಲೆ ಅವನಿಗೆ ತುಂಬಾ ಪ್ರೀತಿ ಇತ್ತು ಅದಕ್ಕಾಗಿ ತನ್ನ ಮನೆಯಲ್ಲಿ ಅದಕ್ಕೆ ಲಾಯ ಕಟ್ಟಿಸಿದ ಕುದುರೆಯು ಅಲ್ಲಿ ವಾಸಿಸುತ್ತಿತ್ತು […]

Continue Reading

ವೃಷಭ ರಾಶಿ ಫೆಬ್ರವರಿ ಮಾಸ ಭವಿಷ್ಯ

ವೃಷಭ ರಾಶಿ ಫೆಬ್ರವರಿ ಮಾಸ ಭವಿಷ್ಯ ಫೆಬ್ರವರಿ ತಿಂಗಳಲ್ಲಿ ಒಂದಷ್ಟು ಗ್ರಹಗಳು ಬಹಳ ಒಳ್ಳೆಯ ಕೆಲಸಗಳನ್ನು ಮಾಡಿಕೊಡುತ್ತದೆ ಅಂದರೆ ವಿಶೇಷವಾಗಿ ಶುಭ ಗ್ರಹಗಳು ಮೂರು ಶುಭ ಗ್ರಹಗಳು ಶುಭ ಸ್ಥಾನದಲ್ಲಿದ್ದು ಒಳ್ಳೆಯದನ್ನೇ ಮಾಡಲಿದೆ ಇದುವರೆಗೂ ನಿಮಗೆ ಒಳ್ಳೆಯ ಕೆಲಸಗಳು ಆಗುತ್ತಿಲ್ಲವೆಂದರೆ ಫೆಬ್ರವರಿ ತಿಂಗಳು ನೆನಪಿಟ್ಟುಕೊಳ್ಳುವಂತಹ ತಿಂಗಳಾಗಲಿದೆ ಒಂದು ರಾಶಿಯಲ್ಲಿ ಶಾಶ್ವತವಾಗಿ ಉಳಿಯುವಂತಹ ಗ್ರಹಗಳು ಗುರು ಹಾಗೂ ಶನಿ ಎರಡು ಕೂಡ ನಿಮಗೆ ಚೆನ್ನಾಗಿ ಇದ್ದಾವೆ ಮತ್ತೆ ಪ್ರತಿ ತಿಂಗಳು ಪರಿವರ್ತನೆ ಯಾಗುವಂತಹ ಗ್ರಹಗಳು ರವಿ,ಬುಧ, ಶುಕ್ರ ಹೀಗೆ […]

Continue Reading

ನಾಳೆ ಜನವರಿ 31 ಮಂಗಳವಾರ ಈ 6 ರಾಶಿಯವರಿಗೆ ಭಾರಿ ಅದೃಷ್ಟ

ನಾಳೆ ಜನವರಿ 31 ಮಂಗಳವಾರ ಈ 6 ರಾಶಿಯವರಿಗೆ ಭಾರಿ ಅದೃಷ್ಟ ನಾಳೆ ಜನವರಿ 31ನೇ ತಾರೀಕು ವಿಶೇಷವಾದಂತಹ ಭಯಂಕರವಾದ ಅಂತಹ ಮಂಗಳವಾರ ನಾಳೆಯಿಂದ ಈ ಕೆಲವು ರಾಶಿಯವರ ಜೀವನ ಸಂಪೂರ್ಣವಾಗಿ ಬದಲಾಗಿ ಹೋಗುತ್ತದೆ ಇಷ್ಟು ದಿನ ಅನುಭವಿಸಿದ ಎಲ್ಲಾ ರೀತಿಯ ತೊಂದರೆಗಳಿಂದ ಹೊರ ಬರುತ್ತಾರೆ ಇವರ ಜೀವನದಲ್ಲಿ ತಾಯಿ ಚಾಮುಂಡೇಶ್ವರಿಯ ಸಂಪೂರ್ಣವಾದ ಆಶೀರ್ವಾದ ಸಿಗುತ್ತಿದೆ ಹಾಗೂ ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ತೊಂದರೆ ಇದ್ದರೂ ಕೂಡ ಎಲ್ಲವೂ ನಿವಾರಣೆಯಾಗಲಿದೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ […]

Continue Reading