ನೀವು ತುಂಬಾ ನೊಂದಿದ್ದೀರೆ ಬೆಟ್ಟದ ತಾಯಿ ಚಾಮುಂಡೇಶ್ವರಿ ಗೆ ಮನೆಯಲ್ಲೇ ಈ ಹರಕೆಯನ್ನು ಮಾಡಿ ಸಾಕು

ಇದು ಚಾಮುಂಡೇಶ್ವರಿಯ ವಿಸ್ಮಯ ಪವಾಡ, ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನಿಮ್ಮ ಜೀವನದಲ್ಲಿ ಕಷ್ಟಗಳೇ ಇದ್ದರೆ ಬರಿ ನೋವುಗಳೆ ಇದ್ದರೆ ಅಥವಾ ನೀವು ಅಂದುಕೊಂಡ ಕಾರ್ಯಗಳು ಯಾವುದು ನೆರವೇರುವುದಿಲ್ಲ ಎಲ್ಲವೂ ನಿರ್ವಿಘ್ನವಾಗಿ ಸಾಗುತ್ತಿದೆ ಎನ್ನುವವರು ಈ ಒಂದು ಸಣ್ಣ ಪರಿಹಾರವನ್ನು ನೀವು ಮನೆಯಲ್ಲೇ ಕೂತು ಮಾಡಿಕೊಂಡರೆ ಖಂಡಿತವಾಗಿಯೂ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಅಂದರೆ ತಾಯಿ ಚಾಮುಂಡೇಶ್ವರಿಗೆ ಈ ರೀತಿ ಹರಕೆಯನ್ನು ಮನೆಯಲ್ಲೇ ಕುಳಿತು ಮಾಡಿಕೊಂಡರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ ಮೈಸೂರಿನಲ್ಲಿ ಚಾಮುಂಡಿ ಬೆಟ್ಟ […]

Continue Reading

ಧನಸ್ಸು ರಾಶಿ ಭವಿಷ್ಯ ಜೂನ್ 2023,

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ನಿಮ್ಮ ರಾಶಿಗೆ ಅನುಗುಣವಾಗಿ ಜೂನ್ ತಿಂಗಳ ಭವಿಷ್ಯವನ್ನು ತಿಳಿಯೋಣ ಧನಸ್ಸು ರಾಶಿ ರಾಶಿ ಚಕ್ರದ ಒಂಬತ್ತನೇ ಜ್ಯೋತಿಷ್ಯ ಚಿನ್ನೆ ಇದು ಮೂಲ ನಕ್ಷತ್ರದ ನಾಲ್ಕು ಪಾದಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಪದಗಳು ಉತ್ರಾಡ ನಕ್ಷತ್ರದ ಒಂದನೇ ಪಾದದ ಅಡಿಯಲ್ಲಿ ಜನಿಸಿದವರು ಧನಸ್ಸು ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಗುರು ಕುಟುಂಬ ಮತ್ತು ಸಂಬಂಧ ನೀವು ನಿಮ್ಮ ಕುಟುಂಬದ ಸದಸ್ಯರ ಬಗ್ಗೆ ತುಂಬಾ ಯೋಚನೆ ಮಾಡುತ್ತೀರಾ ಮತ್ತು ಉತ್ತಮ ಜೀವನೋಪಾಯವನ್ನು ಪಡೆಯಲು […]

Continue Reading

ಸಂಖ್ಯಾಶಾಸ್ತ್ರದ ಪ್ರಕಾರ3,12,21,30 ರಂದು ಜನಿಸಿದವರ ಗುಣಲಕ್ಷಣಗಳು,

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ವರ್ಷದ ಯಾವುದೇ ತಿಂಗಳು ಯಾವುದೇ ದಿನಗಳ 3,12,21,30 ರ ಈ ದಿನಾಂಕಗಳಲ್ಲಿ ಜನಿಸಿದವರು ಗುರುವಿನ ನಿಯಂತ್ರಣಕ್ಕೆ ಒಳಪಡುತ್ತಾರೆ ಗುರು ಗ್ರಹಕ್ಕೆ ಸಂಬಂಧಪಟ್ಟಂತಹ ಎಲ್ಲ ಗುಣ ನಡೆತೆಗಳು ಇವರಲ್ಲಿ ಅಡಗಿರುತ್ತದೆ ನವಗ್ರಹಗಳಲ್ಲಿ ಗುರು ಮೂರನೇ ಸಂಖ್ಯೆಯ ಒಡೆಯನೆಂದು ಹೇಳಲಾಗುತ್ತದೆ . ಈ ಮೂರನೇ ಸಂಖ್ಯೆಯ ವ್ಯಕ್ತಿಗಳು ಬಹಳ ಬುದ್ಧಿವಂತರು ಆಶಾವಾದಿಗಳು ಚಲವಂತರು ಮುನ್ನುಗುವ ಸ್ವಭಾವ ಧೈರ್ಯಶಾಲಿಗಳು ಎಷ್ಟೇ ಕಷ್ಟವಾದರೂ ಸಹ ಹಿಡಿದ ಕೆಲಸ ಮುಗಿಸುವ ಚತುರರು ಇವರು ಮಾಡುವ ಕೆಲಸವೆಲ್ಲ ಯೋಜನ ರೀತಿ ಕ್ರಮಬದ್ಧವಾಗಿರುತ್ತದೆ. […]

Continue Reading

ಕಳ್ಳನಾಗಿದ್ದ ಕುಬೇರ ಹೇಗೆ ಶ್ರೀಮಂತನಾದ

ನಮಸ್ಕಾರ ಸ್ನೇಹಿತರೆ, ಕುಬೇರ ಇಂದಿನ ಜನ್ಮದಲ್ಲಿ ಕಳ್ಳ ನಾಗಿದ್ದ ಹೇಗೆ ಮುಂದೆ ಅಷ್ಟು ಐಶ್ವರ್ಯಕ್ಕೆ ಒಡೆಯನಾದ ಅಂತ ತಿಳಿದುಕೊಳ್ಳಬೇಕೆಂದರೆ ಮುಂದೆ ಓದಿ ಹಣ ಆಸ್ತಿ ಸಿರಿಸಂಪತ್ತು ಐಶ್ವರ್ಯದ ಅಧಿಪತಿ ಕುಬೇರ ತನ್ನ ಹಿಂದಿನ ಜನ್ಮದಲ್ಲಿ ಕಳ್ಳ ನಾಗಿದ್ದನು ಆ ಕಳ್ಳನು ಹೇಗೆ ಈ ಸ್ಥಿತಿಗೆ ಬಂದನು ಎನ್ನುವ ಕುತೂಹಲಕಾರಿಯಾದ ಕಥೆ ಇಲ್ಲಿದೆ . ಅಷ್ಟೇ ಅಲ್ಲ ಈ ಕಥೆ ಯಲ್ಲಿ ಎಲ್ಲರೂ ತಿಳಿದುಕೊಳ್ಳಲೇಬೇಕಾದ ಒಂದು ಸರಳವಾದ ಉಪಾಯವು ಇದೆ ಶಿವಪುರಾಣದ ಪ್ರಕಾರ ಅನೇಕ ವರ್ಷಗಳ ಹಿಂದೆ ಒಬ್ಬ […]

Continue Reading

ನಾಳೆಯಿಂದ ಈ ಮೂರು ರಾಶಿಯವರಿಗೆ ಶುರುವಾಗಲಿದೆ ರಾಜಯೋಗ!

ನಮಸ್ಕಾರ ಸ್ನೇಹಿತರೆ, ನವರಾತ್ರಿಯಲ್ಲಿ ನವದುರ್ಗೆಯರ ಜೊತೆ ಕನ್ಯೆಯನ್ನೆ ಪೂಜೆ ಮಾಡಿ ಅವರಿಗೆ ಇಷ್ಟ ವಾದಂತಹ ಊಟಗಳನ್ನು ಮಾಡಿ ಅವರನ್ನು ಉಪಚಾರ ಮಾಡುವುದರಿಂದ ನಮ್ಮ ಕಷ್ಟಗಳು ವಿವರಣೆ ಆಗುತ್ತೆ ಕನ್ಯೆಯರು ನವದುರ್ಗೆಯರ ಸ್ವರೂಪ ಅಂತ ಹೇಳಿ ಅವರನ್ನು ಪೂಜೆ ಮಾಡಿ ಅವರನ್ನು ಪ್ರಸನ್ನರಾಗಿ ಮಾಡುತ್ತಾರೆ ಏಳನೇ ದಿನದೊಂದು ಶುಕ್ರನ ಪರಿವರ್ತನೆಯು ಸಹ ಆಗಲಿದೆ ಶುಕ್ರನ ಬದಲಾವಣೆಯಿಂದ ಹಾಗೂ ನವರಾತ್ರಿಯ ಏಳನೇ ದಿನ ಇರುವುದರಿಂದ ಮತ್ತು ಕನ್ಯೆಯ ಪೂಜೆ ನಾಳೆಯಿಂದ ಶುರುವಾಗುವುದರಿಂದ ನಾಳೆ ಬಹಳಷ್ಟು ಮಹತ್ವದ ದಿನವಾಗಿದೆ ಬಹಳಷ್ಟು ಬದಲಾವಣೆಗಳನ್ನು […]

Continue Reading