ಹಾವಿನ ಪೊರೆ ಸಿಕ್ಕರೆ ಮನೆಗೆ ತಗೊಂಡು ಬನ್ನಿ ಕೋಟ್ಯಾಧಿಪತಿ ಆಗ್ತೀರಾ

ಹಾವಿನ ಪೊರೆ ನೋಡಲಾಗುವುದಿಲ್ಲಾ. ಭಯ ಜಾಸ್ತಿ ಆಗುತ್ತೆ. ಆದರೆ ಹಾವಿನ ಪೊರೆ ನಮಗೆ ಏನಾದರೂ ಸಿಕ್ಕರೆ ಅದು ಶುಭ ಶಕುನ ಎಂದು ಹೇಳಲಾಗುತ್ತೆ. ಹಾವಿನ ಪೂರೆಯನ್ನ ನೋಡಿದ್ರೆ ಹೆಚ್ಚಿನ ಹೆದರಿಕೆ ಆಗೋದು ಅಲ್ಲಿ ಹಾವಿನ ವಾಸ ಇರಬಹುದು ಎನ್ನುವ ಹೆದರಿಕೆ ನಮ್ಮಲ್ಲಿ ಇರುತ್ತೆ. ಆದ್ರೆ ನಮಗೆ ಏನಾದರು ಹೋಗುವ ಸಂದರ್ಭದಲ್ಲಿ ಅಥವಾ ನಮ್ಮ ಜಮೀನಿನಲ್ಲಿ ಏನಾದರೂ ಹಾವಿನ ಪೊರೆ ಸಿಕ್ಕಿರೆ ತುಂಬಾನೇ ಶುಭಕರ ಎಂದು ಹೇಳಲಾಗುತ್ತೆ. ನಮ್ಮ ಪುರಾಣ ಶಾಸ್ತ್ರ ಗಳಲ್ಲಿ .ಹೌದು, ಸ್ನೇಹಿತರೆ ಇದಕ್ಕೆ ಜೋತಿಷ್ಯ […]

Continue Reading

ನಾಗರ ಪಂಚಮಿಯೂ ಈ 4 ರಾಶಿಯವರ ಅದೃಷ್ಠ ಹೊಳೆಯುವಂತೆ ಮಾಡಲಿದೆ.ಧನ ಸಂಪತ್ತಿನ ಸುರಿಮಳೆ ಗ್ಯಾರಂಟಿ..!

ನಾಗರ ಪಂಚಮಿಯಂದು ಈ ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ಬರಲಿದೆ. ನನಸಾಗುವುದು ಬಹುದಿನದ ಕನಸು ಧನ ಸಂಪತ್ತಿನ ಸುರಿಮಳೆ. ಈಗಾಗಲೇ ಶ್ರಾವಣ ಮಾಸದ ಪ್ರಾರಂಭವಾಗಿದೆ. ಹಿಂದೂಗಳ ಪವಿತ್ರ ಮಾಸವೆಂದು ಪರಿಗಣಿಸಲ್ಪಡುವ ಶ್ರಾವಣ ಮಾಸದಲ್ಲಿಯೇ ನಾಗರ ಪಂಚಮಿಯ ಮಹಾ ಪರ್ವವೂ ಕೂಡ ಬರುತ್ತದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಬಹುತೇಕರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಇನ್ನು ಪ್ರಸ್ತುತ ವರ್ಷದಲ್ಲಿ ಅಂದರೆ ವರ್ಷ 2023 ರಲ್ಲಿ ನಾಗರ ಪಂಚಮಿಯ ಪರ್ವವು ಆಗಸ್ಟ್ ತಿಂಗಳಿನ 21 […]

Continue Reading

ದಿನ ಭವಿಷ್ಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ, ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ,ಮೇಷ ರಾಶಿ : ಮಾತಿನಂತೆ ನಡೆದುಕೊಳ್ಳುವ ಪ್ರಯತ್ನವನ್ನು ಮಾಡುವಿರಿ ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಕೆಲಸ ನಿರ್ವಹಿಸಲು ಆಗದಿರುವಂತಹ ಸ್ಥಿತಿ ಎದುರಾಗಬಹುದು ಎಚ್ಚರವನ್ನು ವಹಿಸಬೇಕು ವೃಷಭ ರಾಶಿ : ಹಳೆಯ ಸಾಲ ಮರುಪಾವತಿಯಾಗುತ್ತದೆ ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವ ಇದೆ ಆತುರತೆಯ ನಿರ್ಣಯಗಳು ಅಪಾಯವನ್ನು ತರಬಹುದು, ಅತಿ ವಿಶ್ವಾಸಿಗರೇ ಎದುರಾಡುವ ಸಂಭವ ಇದೆಮಿಥುನ ರಾಶಿ : ಜವಾಬ್ದಾರಿ ನಿಮಿತ್ತ ದೂರ […]

Continue Reading

ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಿ ಅನ್ನವನ್ನಾ ದಯಪಾಲಿಸುವ ಈ ಶಕ್ತಿ ಸ್ವರೂಪಿಣಿಯ ಮಹಿಮೆಗಳೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ,ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನ್ನವನ್ನು ಪರಬ್ರಹ್ಮ ಎಂದು ಕರೆಯಲಾಗುತ್ತದೆ ಈಗಾಗಲೇ ನಮ್ಮ ಪುರಾಣಗಳಲ್ಲಿಯೂ ಕೂಡ ಅನ್ನದ ಮಹತ್ವದ ಬಗ್ಗೆ ಬರೆಯಲಾಗಿದೆ ಅನ್ನವಿಲ್ಲದೆ ಯಾವ ಜೀವಿಯು ಬದುಕಲು ಸಾಧ್ಯವಿಲ್ಲ ಅನ್ನಕ್ಕೆ ಹೊಡತಿಯಾದ ತಾಯಿ ಆದಿಶಕ್ತಿಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಕೃಪೆ ಆದರೆ ಸಾಕು ಎಲ್ಲಿಗೆ ಹೋದರು ಅನ್ನದ ಬಾಧೆ ಎಂದಿಗೂ ನಮ್ಮನ್ನು ಕಾಡುವುದಿಲ್ಲ ಅದರಲ್ಲೂ ಈ ಪುಣ್ಯಕ್ಷೇತ್ರಕ್ಕೆ ಹೋದರಂತೂ ಸಾಕ್ಷಾತ್ ಆದಿಶಕ್ತಿಯಾತ್ಮಕ ಅನ್ನಪೂರ್ಣೇಶ್ವರಿಯ ನಮಗೆ ಕಾಯುತ್ತಿದ್ದನ್ನು ನೀಡುತ್ತಿದ್ದಾಳೆ ಎಂದುಭಾಸವಾಗುತ್ತದೆ. ಅನ್ನದ ಬಗ್ಗೆ ಮಹತ್ವವನ್ನು ಸಾರುವ ಕ್ಷೇತ್ರವೇ ಹೊರನಾಡು ಈ […]

Continue Reading

ಮರಣ ಹೊಂದಿರುವ ವ್ಯಕ್ತಿಗಳ ಈ ಮೂರು ವಸ್ತುಗಳನ್ನು ಎಂದಿಗೂ ಬಳಸಬೇಡಿ…!!! 

ನಮಸ್ಕಾರ ಸ್ನೇಹಿತರೇ… ಸಾಮಾನ್ಯವಾಗಿ ಕುಟುಂಬ ಸದಸ್ಯರ ಮರಣದ ನಂತರ ಜನರು  ಅವರ ವಸ್ತುಗಳನ್ನು ಸ್ಮರಣಾರ್ಥವಾಗಿ ಬಳಸುತ್ತಾರೆ  ಆದರೆ ಕೆಲವರು ಸತ್ತವರಿಗೆ ಸಂಬಂಧಿಸಿದ ವಸ್ತುಗಳನ್ನು ನಾಶಪಡಿಸುತ್ತಾರೆ ಗರುಡ ಪುರಾಣದಲ್ಲಿ ಸತ್ತವರಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಹೇಳಲಾಗಿದೆ ಅವುಗಳನ್ನು ತಪ್ಪಿಯು ನಾವು ಬಳಸಬಾರದು ಇದು ಸತ್ತ ಆತ್ಮವನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ಹರಡುತ್ತದೆ ಎನ್ನುವ ನಂಬಿಕೆ ಇದೆ. ವಸ್ತುಗಳನ್ನು ಎಂದಿಗೂ ಬಳಸಬೇಡಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆಭರಣದ ಮೇಲೆ ಹೆಚ್ಚಿನ ಬಾಂಧವ್ಯ ಇರುತ್ತದೆ ಎಂದು ಹೇಳಲಾಗುತ್ತದೆ ಇದು ಸತ್ತ ವ್ಯಕ್ತಿ […]

Continue Reading

ಮೀನ ರಾಶಿ ಸೆಪ್ಟೆಂಬರ್ ಮಾಸ ಭವಿಷ್ಯ

ಸ್ನೇಹಿತರೆ ಸೆಪ್ಟೆಂಬರ್ ತಿಂಗಳಲ್ಲಿ ಬಹಳ ವಿಶೇಷವಾದ ತಿಂಗಳು ದ್ವಿತೀಯದಲ್ಲಿರುವಂತಹ ರಾಹು. ಇನ್ನೇನು ನಿಮ್ಮ ರಾಶಿಗೆ ಬಂದಿದ್ದಾನೆ.ತುಂಬಾ ತೀಕ್ಷ್ಣ ಪರಿಣಾಮ ಶನಿಯಿಂದ ಉಂಟಾಗುತ್ತೆ. ನಿಮಗೆ ಸಾಡೇಸಾತಿ ಕೂಡ ಹೊಸ ಘಟ್ಟ ಕ್ಕೆ ಹೋಗಿದೆ. ಮುಖ್ಯವಾಗಿ ತಿಂಗಳಲ್ಲಿ ಆಗುವಂತಹ ಒಂದು ಪರಿವರ್ತನೆ ಅಂದ್ರೆ ರವಿ ಆಗುವಂತದ್ದು 17 ವರೆಗೂ ರವಿಯವರ ಫಲಗಳನ್ನ ಕೊಡ್ತಾನೆ. ಹದಿನೇಳರ ನಂತರ ಏನಾಗುತ್ತೆ 17 ವರೆಗೂ ಹೇಗೆ ಬಹಳ ಅದ್ಭುತ ಪರಿಣಾಮಗಳಿವೆ. ಈ ಸಪ್ತಮದಲ್ಲಿ ಕುಜ ಗ್ರಹ ಇದೆ ಅದರಿಂದ ಯಾವ ತರದ ಪರಿಣಾಮಗಳು ಉಂಟಾಗುತ್ತವೆ. […]

Continue Reading

ಆಗಸ್ಟ್19+ಭಯಂಕರ ಶನಿವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಬಹಳ ಭಯಂಕರವಾದಂತಹ ಶನಿವಾರ ಆಗಸ್ಟ್ ಹತ್ತೊಂಬತ್ತನೇ ತಾರೀಕು ನಾಳೆಯಿಂದ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ದೊರೆಯುತ್ತದೆ ಹಾಗೂ ಶ್ರಾವಣ ಮಾಸದ ಶನಿವಾರ ಈ ಕೆಲವೊಂದು ರಾಶಿಯವರಿಗೆ ಶನಿದೇವನ ಸಂಪೂರ್ಣವಾದ ಕೃಪಕಟಾಕ್ಷ ದೊರೆಯುತ್ತಿದ್ದು ಈ ರಾಶಿಯವರ ಅದೃಷ್ಟ ಕುಲಾಯಿಸುತ್ತದೆ. ಲಾಟರಿ ಹೊಡೆಯುವ ಸಾಧ್ಯತೆ ಇದೆ. ಈ ರಾಶಿಯವರ ಇನ್ನು ಮುಂದಿನ ದಿನಗಳು ಬಹಳಷ್ಟು ಸಂತೋಷದ ಸಮಯವನ್ನು ಅನುಭವಿಸುತ್ತಾರೆ.  ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳು ಬಹಳಷ್ಟು ಸಂತೋಷದ ಸಮಯ ಪ್ರಾಪ್ತಿಯಾಗುತ್ತದೆ. ಇವರ ಮನೆಯಲ್ಲಿ ಇರುವಂತಹ […]

Continue Reading

ದಿನ ಭವಿಷ್ಯ 20 ಜುಲೈ 2023

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ, ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ,ಮೇಷ ರಾಶಿ : ಮಾತಿನಂತೆ ನಡೆದುಕೊಳ್ಳುವ ಪ್ರಯತ್ನವನ್ನು ಮಾಡುವಿರಿ ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಕೆಲಸ ನಿರ್ವಹಿಸಲು ಆಗದಿರುವಂತಹ ಸ್ಥಿತಿ ಎದುರಾಗಬಹುದು ಎಚ್ಚರವನ್ನು ವಹಿಸಬೇಕು. ವೃಷಭ ರಾಶಿ : ಹಳೆಯ ಸಾಲ ಮರುಪಾವತಿಯಾಗುತ್ತದೆ ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವ ಇದೆ ಆತುರತೆಯ ನಿರ್ಣಯಗಳು ಅಪಾಯವನ್ನು ತರಬಹುದು, ಅತಿ ವಿಶ್ವಾಸಿಗರೇ ಎದುರಾಡುವ ಸಂಭವ ಇದೆ.ಮಿಥುನ ರಾಶಿ : ಜವಾಬ್ದಾರಿ ನಿಮಿತ್ತ ದೂರ […]

Continue Reading

ಬುಧಾದಿತ್ಯ ರಾಜಯೋಗ ಈ 6 ರಾಶಿಯವರಿಗೆ ಬಂಪರ್ ನಿಜವಾದ ರಾಜಯೋಗ ಅಂದ್ರೆ ಇದು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಗ್ರಹಗಳ ರಾಜಕುಮಾರ ಬುಧನು ಜುಲೈ 8 ನೇ ತಾರೀಕು ಕರ್ಕ ರಾಶಿಯನ್ನು ಪ್ರವೇಶ ಮಾಡಿದ್ದಾನೆ ಈಗಾಗಲೇ ಸೂರ್ಯನು ಕೂಡ ಕರ್ಕ ರಾಶಿಯಲ್ಲಿ ಇದ್ದಾನೆ ಇದರಿಂದ ಕರ್ಕ ರಾಶಿಯಲ್ಲಿ ಬುದಾದಿತ್ಯ ರಾಜಯೋಗ ರೂಪಗೊಳ್ಳುತ್ತದೆ ಈ ಯೋಗ ಕೆಲವು ರಾಶಿಯವರಿಗೆ ಶುಭ ಫಲಗಳನ್ನು ಕೊಡುತ್ತದೆ ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಬುಧ ಒಂದೇ ರಾಶಿಯಲ್ಲಿ ಭೇಟಿಯಾದಾಗ ಬುದಾದಿತ್ಯ ರಾಜಯೋಗ ರಚನೆಯಾಗುತ್ತದೆ. ಜ್ಯೋತಿಷ್ಯದಲ್ಲಿ ಬುಧಾದಿತ್ಯ ರಾಜಯೋಗವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಜೂನ್ 16ನೇ ತಾರೀಕು […]

Continue Reading

ಕೊಲ್ಲೂರು ಮೂಕಾಂಬಿಕಾ ತಾಯಿ ಆದಿಶಕ್ತಿ ಜಗನ್ಮಾತೆಯು ಕೊಲ್ಲೂರಿನಲ್ಲಿ ನೆಲೆನಿಲ್ಲೋಕೆ ಕಾರಣವೇನು ಗೊತ್ತಾ?

ಸರ್ವರಿಗೂ ನಮಸ್ಕಾರ, ಸ್ನೇಹಿತರೇಅಮ್ಮ ಎಂದು ಕೂಗಿದರೆ ಸಾಕು ಈ ತಾಯಿ ಭಕ್ತರ ಕಷ್ಟಗಳನ್ನು ಪರಿಹರಿಸಲು ಯಾವುದಾದರೂ ಒಂದು ರೂಪದಲ್ಲಿ ಬಂದು ತನ್ನ ಕರುಣೆಯ ಕೈಗಳಿಂದ ನಂಬಿದ ಭಕ್ತರ ಕಷ್ಟಗಳನ್ನು ಬಗೆಹರಿಸುತ್ತಾಳೆ ಆದಿ ಶಂಕರಾಚಾರ್ಯರಿಗೆ ತನ್ನ ಉಗ್ರ ರೂಪವನ್ನು ಬಿಟ್ಟು ಶಾಂತ ರೂಪವನ್ನು ತೋರಿ ಹರಸಿದ ದೇವಿಯಾಗಿದ್ದಾಳೆ ಮೂಕಾಸುರನ ಸಂಹಾರಕ್ಕಾಗಿ ಅವತರಿಸಿದ ಜಗಜನನಿಯನ್ನು ಒಂದು ಬಾರಿ ಕಣ್ತುಂಬಿಕೊಂಡರು ಸಾಕು ಜನ್ಮ ಪಾವನವಾಗುತ್ತದೆ. ನಮ್ಮ ಕರ್ನಾಟಕದಲ್ಲಿರುವ ಹಲವಾರು ಶಕ್ತಿ ಪೀಠಗಳಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯವು ಕೂಡ ಒಂದಾಗಿದೆ ಈ ಕ್ಷೇತ್ರದಲ್ಲಿ […]

Continue Reading